This is the title of the web page
This is the title of the web page

Please assign a menu to the primary menu location under menu

State

ಗದಗ ಯುಥ್ಸ್ ಅಸೋಸಿಯೇಷನ್‌ನಿಂದ ೧೨ನೇ ಬಾರಿ ಅಮರನಾಥ ಯಾತ್ರೆ


ಗದಗ : ನಗರದ ಗದಗ ಯುಥ್ಸ್ ಅಸೋಸಿಯೇಷನಿನ ೬ ಜನ ಪದಾಧಿಕಾರಿಗಳು ೧೨ ಬಾರಿ ಅಮರನಾಥ ಯಾತ್ರೆಗೆ ವಿರೇಶ್ವರ ಪುಣ್ಯಾಶ್ರಮದಲ್ಲಿ ಪೂಜ್ಯಶ್ರೀ ಕಲ್ಲಯ್ಯಜ್ಜನವರ ಆಶೀರ್ವಾದ ಪಡೆದು ನಂತರ ರೈಲ್ವೆ ಮೂಲಕ ತಮ್ಮ ಯಾತ್ರೆಯನ್ನು ಆರಂಭಿಸಿದರು. ಈಯಾತ್ರೆಯಲ್ಲಿ ಅಸೋಶಿಯೇಷನಿನ್ ಪ್ರಧಾನ ಕಾರ್ಯದರ್ಶಿ ರಾಜು ಮುಧೋಳ, ಸಹ ಕಾರ್ಯದರ್ಶಿ ಆನಂದ ಗುಡಿಮನಿ, ಸದಸ್ಯರುಗಳಾದ ತಿಮ್ಮಣ್ಣ ಕೋನರೆಡ್ಡಿ, ಅಜೀತ ವಾರಕರ್, ಆನಂದ ಸೆಟರೆಡ್ಡಿ, ಮಹಾಲಿಂಗಯ್ಯ ಹಿರೇಮಠ ಅವರು ಯಾತ್ರೆ ಕೈಗೊಂಡರು. ಅವರನ್ನು ಸಂಸ್ಥಾಪಕ ಅಧ್ಯಕ್ಷ ಡಾ. ರಾಜು ರೋಖಡೆ, ಪದಾಧಿಕಾರಿಗಳಾದ ರಾಜು ಗುಡಿಮನಿ, ಪರಶುರಾಮ ಹಬೀಬ, ಮುತ್ತು ಗುಡಿಮನಿ, ವೆಂಕಟೇಶ ಇಮರಾಪೂರ, ಮಂಜು ಕಬಾಡರ, ಜಗದೀಶ ಅಣ್ಣಿಗೇರಿ ಸೇರಿದಂತೆ ಮುಂತಾದವರು ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.


Leave a Reply