This is the title of the web page
This is the title of the web page

Please assign a menu to the primary menu location under menu

Local News

ಪತ್ರಿಬಸವೇಶ್ವರ ಅನುಭವ ಮಂಟಪದಲ್ಲಿ ಶ್ರಾವಣ ಮಾಸದ ವಿಶೇಷ ಪ್ರವಚನ


ಬೆಳಗಾವಿ ; ಜಿಲ್ಲೆಯ ಬೈಲಹೊಂಗಲ ನಗರದ ಪತ್ರಿಬಸವೇಶ್ವರ ಅನುಭವ ಮಂಟಪದಲ್ಲಿ ಶ್ರಾವಣ ಮಾಸದ ವಿಶೇಷ ಪ್ರವಚನ ಪತ್ರಿಬಸವೇಶ್ವರ ಶರಣ ಸಂಸ್ಕöÈತಿಯ ಉತ್ಸವದ ದ್ವಾದಶೋತ್ಸವ ಹಳಕಟ್ಟಿಯವರ ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವದ ವರ್ಷಾಚರಣೆ ೪೩ನೆಯ ವಚನೋತ್ಸವ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸ ಕಾರ್ಯಕ್ರಮ ಎರಡನೆಯ ಶ್ರಾವಣ ಸೋಮವಾರದ ಅನ್ನದಾಸೋಹ ಶ್ರದ್ಧಾ ಭಕ್ತಿಯಿಂದ ನಗರದ ಜನ ಆಚರಿಸಿತು. ಆಕಾಶವಾಣಿ ಧಾರವಾಡ ಕೇಂದ್ರ £ರ್ದೇಶಕರಾದ ಡಾ ಬಸ್ಸು ಬೇವಿನಗಿಡದ ವಚನ ಸಾಹಿತ್ಯ ಪ್ರಚಾರ ಹಾಗೂ ಪ್ರಸಾರ ವಿಷಯ ಕುರಿತು ಉಪನ್ಯಾಸ £Ãಡಿದರು. ಹುಬ್ಬಳ್ಳಿಯ ಖ್ಯಾತ ಉದ್ದಿಮೆದಾರ ಶರಣ ದಂಪತಿಗಳಾದ ಆರತಿ ಮೃತ್ಯುಂಜಯ ಮರೋಳ್ ದಂಪತಿಗಳನ್ನು ಸನ್ಮಾ£ಸಲಾಯಿತು. ದಾನೇಶ್ವರಿ ಜಿ£್ನಂಗ್ ಫ್ಯಾಕ್ಟರಿಯ ಮಾಲೀಕರಾದ ಶ್ರೀ ಶಂಕ್ರಣ್ಣ ಬಾಳಿ ಅವರು ಅಧ್ಯಕ್ಷತೆ ವಹಿಸಿದ್ದರು ರಾಮಲಿಂಗ ಕಾಡನ್ನವರ ವೀರಣ್ಣ ವಾಲಿ ದುಂಡಪ್ಪ ಕೋಟೂರ್ ಅನ್ನ ದಾಸೋಹ ಸೇವೆಗೈದರು ಗೌರಮ್ಮ ಕರ್ಕಿ ಸ್ವಾಗತಿಸಿದರು ಮೋಹನ್ ಬೇವಿನಗಿಡದ ಪರಿಚಯಿಸಿದರು. ಕಾಡಪ್ಪ ರಾಮಗುಂಡಿ ವಂದಿಸಿದರು. ರಾಜೇಶ್ವರಿ ದ್ಯಾಮಣಗೌಡರ £ರೂಪಿಸಿದರು. ಸಿದ್ದಣ್ಣ ಗದಗ ನಾಗನಗೌಡ ಪಾಟೀಲ ಮಾಜಿ ಪುರಸಭೆ ಅಧ್ಯಕ್ಷ ಮಲ್ಲನಾಯ್ಕ ಪಾಟೀಲ ಗೊರವನಕೊಳ್ಳ ದುಂಡಯ್ಯ ಕುಲಕರ್ಣಿ ವೀರಭದ್ರ ಕಾಪ್ಸೆ ಬೊಂಗಾಳೆ ಅನ್ನಪೂರ್ಣ ಕನೋಜ ಮಂಗಳ ಅಕ್ಕಿ ಮೀನಾಕ್ಷಿ ಕೊಡಸೋಮನ್ನವರ ಪತ್ರಿ ಬಸವನಗರದ ಅಭಿವೃದ್ಧಿ ಸಂಘ ಅಜಗಣ್ಣ ಮುಕ್ತಾಯಕ್ಕ ಕದಳಿ ಮಹಿಳಾ ವೇದಿಕೆ ಬಳಗ ಪತ್ರಿಬಸವ ನಗರದ ಶರಣ ಶರಣೀಯರು ಹಾಗೂ ಉಪಸ್ಥಿತರಿದ್ದರು


Leave a Reply