This is the title of the web page
This is the title of the web page

Please assign a menu to the primary menu location under menu

State

ಅಹವಾಲು ಸ್ವೀಕಾರ


ಗದಗ ಫೆಬ್ರುವರಿ ೧೪: ಗದಗ ಕರ್ನಾಟಕ ಲೋಕಾಯುಕ್ತ ಕಚೇರಿಯ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ಕೆಳಕಂಡ ತಾಲೂಕುಗಳೀಗೆ ಭೇಟಿ £Ãಡಿ ಸಾರ್ವಜ£ಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.
ಪೊಲೀಸ ಉಪಾಧೀಕ್ಷಕರಾದ ಶಂಕರ ಎಂ.ರಾಗಿ ಅವರು ಫೆಬ್ರುವರಿ ೨೧ ರಂದು ಬೆ ೧೧ ರಿಂದ ಮ. ೧ ಗಂಟೆಯವರೆಗೆ ಗದಗ ಲೋಕಾಯುಕ್ತ ಪೊಲೀಸ ಉಪಾಧೀಕ್ಷಕರ ಕಚೇರಿಯಲ್ಲಿ, ರವಿ ಪುರುಷೋತ್ತಮ ಪೊಲೀಸ ಇನ್ಸೆಪಕ್ಟರ್ ಅವರು ಫೆಬ್ರುವರಿ ೨೨ ರಂದು ಬೆ ೧೧ ರಿಂದ ಮ. ೧ ಗಂಟೆಯವರೆಗೆ ಲಕ್ಷೆ÷್ಮÃಶ್ವರ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ, ಎ.ಆರ್.ಕಲಾದಗಿ ಪೊಲೀಸ ಇನ್ಸಪೆಕ್ಟರ್ ಅವರು ಫೆಬ್ರುವರಿ ೨೨ ರಂದು ಬೆ ೧೦.೩೦ ರಿಂದ ಮ. ೧೨.೩೦ ರವರೆಗೆ ಶಿರಹಟ್ಟಿ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ, ಅದೇ ದಿನ ಮ. ೩ ರಿಂದ ೫ ರವರೆಗೆ ಮುಂಡರಗಿ ತಾಲೂಕು ಪಂಚಾಯತಿ ಸಭಾಭವನದಲ್ಲಿ, ರವಿ ಪುರುಷೋತ್ತಮ ಅವರು ಫೆಬ್ರುವರಿ ೨೩ ರಂದು ಬೆ ೧೧ ರಿಂದ ಮ. ೧ ರವರೆಗೆ ಗಜೇಂದ್ರಗಡ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ , ಅದೇ ದಿನ ಮ. ೩ ರಿಂದ ೫ ರವರೆಗೆ ರೋಣ ತಾಲೂಕು ಪಂಚಾಯತಿ ಕಚೇರಿ ಸಭಾಭವನದಲ್ಲಿ , ಎ.ಆರ್.ಕಲಾದಗಿಯವರು ಫೆಬ್ರುವರಿ ೨೩ ರಂದು ಬೆ ೧೧ ರಿಂದ ಮ. ೧ ರವರೆಗೆ ನರಗುಂದ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ಸಾರ್ವಜ£ಕರಿಂದ ಅಹವಾಲು ಸ್ವೀಕರಿಸುವರು.


Gadi Kannadiga

Leave a Reply