ಗದಗಸೆಪ್ಟೆಂಬರ್ ೪ : ಬೆಳಗಾವಿ ವಿಭಾಗದ ಗದಗ ಜಿಲ್ಲೆಯಲ್ಲಿ ಪ್ರಸ್ತತ ಸಾಲಿನ ಎಲ್ಲಾ ವರ್ಗದ ರೇಷ್ಮೆ ಇಲಾಖೆಯಿಂದ ರೇಷ್ಮೆ ನೂಲು ಬಿಚ್ಚಾಣಿಕೆ ಯಂತ್ರೋಪಕರಣಗಳಾದ ಚರಕಾ, ಮಲ್ಟಿಎಂಡ್, ಕಾಟೇಜ್ ಬೇಸಿನ್, ಸೋಲಾರ ವಾಟರ್ ಹೀಟರ್, ಬಾಯ್ಸರ್, ಜನರೇಟರ್, ಹೀಟ ರಿಕವರಿ ಯೂನಿಟ್. ಖರೀದಿಗೆ ಹಾಗೂ ಶೆಡ್ ನಿರ್ಮಾಣಕ್ಕೆ ಸಹಾಯಧನ ಸೌಲಭ್ಯವಿದ್ದು ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಉಳ್ಳವರು ಸಪ್ಟಂಬರ್ ೧೫ ರ ಒಳಗಾಗಿ ಅರ್ಜಿ ಸಲ್ಲಿಸಲು ರೇಷ್ಮೆ ಸಹಾಯಕ ನಿರ್ದೆಶಕರು ಗೂಡಿನ ನಂತರ ಚಟುವಟಿಕೆ ರಾಯಾಪುರ (ಧಾರವಾಡ) ಕಛೇರಿ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಮೊಬೈಲ್ ನಂ:-೭೮೯೨೦೮೪೦೪೮, ೯೪೪೮೮೬೨೨೭೬ ಗೆ ಸಂಪರ್ಕಿಸಲು ಕೋರಲಾಗಿದೆ.
Gadi Kannadiga > State > ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ
ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ
Suresh04/09/2023
posted on
More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023
ಗಣೇಶ ಹಬ್ಬದ ನಿಮಿತ್ಯ ಮದ್ಯ ಮಾರಾಟ ನಿಷೇಧ
22/09/2023
ದನಗಳ ಮಾಲೀಕರ ಗಮನಕ್ಕೆ
22/09/2023