This is the title of the web page
This is the title of the web page

Please assign a menu to the primary menu location under menu

Local News

ಸಚಿವ ಬಿ.ಸಿ. ನಾಗೇಶ್ ಅವರಿಂದ್ ಭರತೇಶ್ ಕ್ರೀಡಾ ಕೂಟ ಉದ್ಘಾಟನೆ


ಬೆಳಗಾವಿ: ಡೈಮಂಡ್ ಜುಬಿಲಿ ಸೆಲೆಬ್ರೇಶನ್ ಭರತೇಶ್ ಎಜುಕೇಶನ್ ಟ್ರಸ್ಟ್ (ಬಿಇಟಿ) ಪ್ರಯುಕ್ತ ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ “ಸಂಘರ್ಷ್ ಟು ರನ್ ೨೦೨೨” ಬೆಳಗಾವಿ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿತ್ತು . ಈ ಕೂಟ್ ೨೨ನೇ ಮತ್ತು ೨೩ನೇ ಡಿಸೆಂಬರ್ ೨೦೨೨ ಎರಡು ದಿನಗಳ್ ವರೆಗೆ ನಡೆಯಲಿದೆ. ಕರ್ನಾಟಕ, ಮಹಾರಾಷ್ಟö್ರ ಮತ್ತು ಗೋವಾ ರಾಜ್ಯಗಳ್ ವಿವಿಧ ಶಾಲಾ-ಕಾಲೇಜುಗಳ ೨೦೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕೂಟದಲ್ಲಿ ತಮ್ಮ್ ಹೆಸರು ನೋಂದಾಯಿಸಿಕೊಂಡಿದ್ದಾರೆ. ವಿವಿಧ ವಿಭಾಗಗಳ ಅಡಿಯಲ್ಲಿ ಎಲ್ಲಾ ವಿಜೇತರಿಗೆ ೫ ಲಕ್ಷ ಮೌಲ್ಯದ ಬಹುಮಾನಗಳನ್ನು ನೀಡಲಾಗುತ್ತದೆ. ಈ ಘಟನೆಗಳಲ್ಲಿ ಭಾಗವಹಿಸುವವರು ೧೧ನೇ ಜನವರಿ ೨೦೨೩ ರಿಂದ ಪಾಟ್ನಾ-ಬಿಹಾರದಲ್ಲಿ ನಡೆಯಲಿರುವ ಅಂತರ ಜಿಲ್ಲಾ ರಾಷ್ಟಿö್ರÃಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಆಯ್ಕೆ ಟ್ರಯಲ್ಸ್ಗೆ ಅರ್ಹತೆ ಪಡೆಯುತ್ತಾರೆ. ಈ ಕುಟೆದ್ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿ ಬಿ.ಸಿ. ನಾಗೇಶ್, ಗೌರವ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವರು. ಬಲೂನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಅವರು ಅಥ್ಲೆಟಿಕ್ಸ್ ಕೂಟವನ್ನು ಉದ್ಘಾಟಿಸಿದರು. ಭರತೇಶ್ ಅವರ ಕ್ರೀಡಾ ಉಪಕ್ರಮಗಳನ್ನು ಶ್ಲಾಘಿಸಿದ ಸಚಿವ ನಾಗೇಶ್, ಅವರು ಇದು ಭಾರತದಲ್ಲಿ ಕ್ರೀಡೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಇದಕ್ಕೂ ಮುನ್ನ ಬಿ.ಸಿ.ನಾಗೇಶ್ ರಾಷ್ಟö್ರಮಟ್ಟದ ಕ್ರೀಡಾಪಟುಗಳಿಂದ ಜ್ಯೋತಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ರಾಷ್ಟö್ರಮಟ್ಟದ ಕ್ರೀಡಾಪಟುಗಳನ್ನು ಅವರ ಪೋಷಕರೊಂದಿಗೆ ಬಿ.ಸಿ.ನಾಗೇಶ್, ಅನಿಲ್ ಬೆನಕೆ ಮತ್ತು ಹನುಮಂತ್ ನಿರಾಣಿ ಅವರು ಸನ್ಮಾನಿಸಿದರು. ಸಮಾರಂಭದಲ್ಲಿ ಅನಿಲ್ ಬೆನಕೆ – . ಶಾಸಕ ಬೆಳಗಾವಿ ಉತ್ತರ, ಹಣಮಂತ ನಿರಾಣಿ- .ವಿಧಾನ ಪರಿಷತ್ ಸದಸ್ಯ ,ಜಿನೇಶ್ವರ ಪಡನಾಡ್, ಉಪ ನಿರ್ದೇಶಕರು, ಯುವ ಜನ ಮತ್ತು ಕ್ರೀಡಾ ಇಲಾಖೆ, ಅಶೋಕ್ ಶಿಂತ್ರೆ, ಕಾರ್ಯದರ್ಶಿ ಬೆಳಗಾವಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್, ಜಿ.ಎನ್.ಪಾಟೀಲ್, ನಿವೃತ್ತ ದೈಹಿಕ ನಿರ್ದೇಶಕ ಆರ್.ಎಲ್.ಎಸ್ ಕಾಲೇಜು ಬೆಳಗಾವಿ. ಇವರು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಭರತೇಶ ಎಜುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಶ್ರೀಪಾಲ ಖೇಮಲಾಪುರೆ ವಹಿಸಿದ್ದರು. ಕ್ರೀಡಾ ಸಮಿತಿಯ ಅಧ್ಯಕ್ಷ ಶರದ್ ಪಾಟೀಲ , ಭೂಷಣ್ ಮಿರ್ಜಿ- ಖಜಾಂಚಿ- ಬಿಇಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವಿನೋದ ದೊಡ್ಡನವರ, ಡಾ.ಸಾವಿತ್ರಿ ದೊಡ್ಡಣ್ಣವರ, ಭರತೇಶ್ ಸಂಸ್ಥೆಯ ಮುಖ್ಯಸ್ಥರು ಎಜುಕೇಶನ್ ಟ್ರಸ್ಟ್, ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಅಧಿಕಾರಿಗಳು, , ಆಹ್ವಾನಿತರು ಮತ್ತು ಸ್ಟಾö್ಯಂಡರ್ಡ್ ಟ್ರö್ಯಕ್ ಸ್ಪೋರ್ಟ್ಸ ತಂಡದ್ ಸದಸ್ಯರು ಉಪಸ್ಥಿತರಿದ್ದರು..


Gadi Kannadiga

Leave a Reply