ಬಳ್ಳಾರಿ ಜು ೨೬.ಬಳ್ಳಾರಿ ನಗರದ ಮೋತಿ ವೃತ್ತದ ಬಳಿ ತಡೆಗೋಡೆ £ರ್ಮಾಣ ಹಾಗೂ ಗುಗ್ಗರಹಟ್ಟಿಯಲ್ಲಿ ಸಿಸಿ ರಸ್ತೆ, ಒಳಚರಂಡಿ £ರ್ಮಾಣ ಕಾಮಗಾರಿಗೆ ಬಳ್ಳಾರಿಯ ನಗರದ ಶಾಸಕರಾದ ನಾರಾ ಭರತ್ ರೆಡ್ಡಿ ಅವರು ಭೂಮಿ ಪೂಜೆ ಮಾಡುವ ಮೂಲಕ ಚಾಲನೆ £Ãಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಕು.ತ್ರಿವೇಣಿಯವರು, ಉಪ ಮೇಯರ್ ಶ್ರೀಮತಿ ಜಾನಕಿ ಅವರು, ಆಯುಕ್ತರಾದ ರುದ್ರೇಶ್ ಅವರು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ£ರ್ವಾಹಕ ಅಭಿಯಂತರರಾದ ಸುದರ್ಶನ್ ರೆಡ್ಡಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಕಮ್ಮಲೆ ಸೂರಿ, ಸಿ.ಡಿ. ಹೊನ್ನೂರು ಸ್ವಾಮಿ ಹಾಗೂ ಇತರೆ ಮುಖಂಡರು ಹಾಜರಿದ್ದರು.
Gadi Kannadiga > State > ನಗರದ ವಿವಿಧ ಕಾಮಗಾರಿಗಳಿಗೆ ನಾರಾ ಭರತ್ ರೆಡ್ಡಿಯಿಂದ ಭೂಮಿ ಪೂಜೆ
ನಗರದ ವಿವಿಧ ಕಾಮಗಾರಿಗಳಿಗೆ ನಾರಾ ಭರತ್ ರೆಡ್ಡಿಯಿಂದ ಭೂಮಿ ಪೂಜೆ
Suresh26/07/2023
posted on

More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023
ಗಣೇಶ ಹಬ್ಬದ ನಿಮಿತ್ಯ ಮದ್ಯ ಮಾರಾಟ ನಿಷೇಧ
22/09/2023
ದನಗಳ ಮಾಲೀಕರ ಗಮನಕ್ಕೆ
22/09/2023
ನೇರ ಸಂದರ್ಶನ.
22/09/2023