ಬೆಳಗಾವಿ:೨೮: ಖ್ಯಾತ ಸಾಹಿತಿಗಳ,ಕಲಾವಿದರ ಹೆಸರಿನಲ್ಲಿರುವ ಖಾಸಗಿ ಪ್ರತಿಷ್ಠಾನಗಳಿಗೆ ವಾರ್ಷಿಕ ಅನುದಾನ £Ãಡುವದಾಗಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು £ನ್ನೆ ಸಂಜೆ ಭರವಸೆ £Ãಡಿದ್ದಾರೆ. ಕನ್ನಡ ಭವನದ ರಂಗಮಂದಿರ
ಉದ್ಘಾಟನೆಗೆ ಆಗಮಿಸಿದ್ದ ಅವರನ್ನು ಸಾಹಿತಿಗಳು,ಕನ್ನಡ ಹೋರಾಟಗಾರರು ಭೆಟ್ಟಿಯಾಗಿ ಮನವಿ ಸಲ್ಲಿಸಿದಾಗ ಈ ಭರವಸೆ £Ãಡಿದರು. ಖ್ಯಾತನಾಮರಾದ ಏಣಗಿ ಬಾಳಪ್ಪ,ಕೃಷ್ಣಮೂರ್ತಿ ಪುರಾಣಿಕ, ಡಿ.ಎಸ್.ಕರ್ಕಿ,ಎಸ್.ಡಿ.ಇಂಚಲ,ಬಿ.ಎ.ಸನದಿ ಮುಂತಾದವರ ಹೆಸರಿನಲ್ಲಿ ಅವರ ಅಭಿಮಾ£ಗಳು ಪ್ರತಿಷ್ಠಾನ ರಚಿಸಿಕೊಂಡರೆ ಕಾರ್ಯಕ್ರಮಗಳನ್ನು ನಡೆಸಲು ವಾರ್ಷಿಕ ಅನುದಾನ £Ãಡುವದಾಗಿ ಕಳೆದ ಫೆಬ್ರುವರಿ ಮತ್ತು ಜುಲೈ ತಿಂಗಳಲ್ಲಿ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಬೆಳಗಾವಿ ಸಾಹಿತಿಗಳ
ಮತ್ತು ಕನ್ನಡ ಹೋರಾಟಗಾರರ £ಯೋಗಕ್ಕೆ ಭರವಸೆ £Ãಡಿದ್ದರು. £ನ್ನೆ ಮುಖ್ಯಮಂತ್ರಿಗಳನ್ನು ಭೆಟ್ಟಿಯಾದ £ಯೋಗದಲ್ಲಿ ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ,ರಮೇಶ ಸೊಂಟಕ್ಕಿ,ಸಾಹಿತಿಗಳಾದ ಎ.ಎ.ಸನದಿ,ಕೆಂಪನ್ನವರ,ಬಸವರಾಜ ಗಾರ್ಗಿ, ಬಿ.ಎಸ್.ಗವಿಮಠ,ಸುಭಾಷ ಏಣಗಿ ಮುಂತಾದವರು ಸೇರಿದ್ದಾರೆ.
Gadi Kannadiga > Local News > ಖಾಸಗಿ ಪ್ರತಿಷ್ಠಾನಗಳಿಗೆ ವಾರ್ಷಿಕ ಅನುದಾನ ಸಿಎಂ ಭರವಸೆ