ಯಮಕನಮರಡಿ: ಸಮೀಪದ ಪಾಶ್ಚಾಪೂರ ಗ್ರಾಮದಲ್ಲಿ ದಿ. ೧೭ ರಂದು ಸತೀಶ ಜಾರಕಿಹೊಳೀಯವರ ಅಭಿಮಾ£ಗಳು ಗ್ರಾಮದ ಆಲೂರದೇವಿ ದೇವಸ್ಥಾನ ಬಳಿ ಜಮಾಯಿಸಿ ಬುದ್ದ ಬಸವ ಅಂಬೇಡ್ಕರ ಅವರ ತತ್ವದ ಮಾರ್ಗದಲ್ಲಿ ನಡೆಯುತ್ತಿರುವ ಅಭಿವೃದ್ದಿಯ ಹರಿಕಾರರಾದ ಸತೀಶ ಜಾರಕಿಹೊಳಿಯವರಿಗೆ ಡಿಸಿಎಂ ಹುದ್ದೆ £Ãಡಬೇಕೆಂದು ಆಗ್ರಹಿಸಿದರು.
ಶ್ರೀ ಆಲೂರವ್ವಾ ದೇವಿ ಗುಡಿಯ ಮುಂದೆ ಟೆಂಗಿನ ಕಾಯಿ ಒಡೆದು ಶಾಸಕರಿಗೆ ಡಿಸಿಎಂ ಹುದ್ದೆಯನ್ನು £Ãಡಬೇಕೆಂದು ಜೈಕಾರ ಹಾಕಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪಾಶ್ಚಾಪೂರ ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ದುಲಗಣಿ ದರ್ಗಾ, ಸರಪರಾಜ ಪೀರಜಾದೆ, ಅಮರ ಉಮನಾಬಾದಿಮಠ, ಶಂಕರ ದುಂಡಗಿ, ವಿಕ್ರಮ ಕುಡಜೋಗಿ, ಮೀರಾಸಾಬ ಅತ್ತಾರ, ಆಸ್ಪಾಕ ದರ್ಗಾ, ಬಸವಣ್ಣಿ ಆಡಿಮ£, ಭೀಮಶಿ ಪೂಜೇರಿ, ಅಡಿವೆಪ್ಪಾ ಕುಡಜೋಗಿ, ಬಾಳೇಶ ಕುಡಜೋಗಿ, ಬಸ್ಸು ದನದಮ£, ಸುರೇಶ ಬಸನಾಯ್ಕ, ಅರ್ಜುನ ಬಸನಾಯ್ಕ, ಮೌಲಾ ಪಠಾಣ ಸೇರಿದಂತೆ ಸತೀಶ ಜಾರಕಿಹೊಳಿ ಅಭಿಮಾ£ ಬಳಗದವರು ಸೇರಿಕೊಂಡು ಶಾಸಕ ಸತೀಶ ಜಾರಕಿಹೊಳಿಯವರು ಡಿಸಿಎಂ ಹುದ್ದೆಯನ್ನು £Ãಡಬೇಕೆಂದು ಒತ್ತಾಯಿಸಿದರು.
Gadi Kannadiga > Local News > ಸತೀಶ ಜಾರಕಿಹೊಳಿಯವರಿಗೆ ಡಿಸಿಎಂ ಹುದ್ದೆ £Ãಡಲು ಆಗ್ರಹ
ಸತೀಶ ಜಾರಕಿಹೊಳಿಯವರಿಗೆ ಡಿಸಿಎಂ ಹುದ್ದೆ £Ãಡಲು ಆಗ್ರಹ
Suresh17/05/2023
posted on
