This is the title of the web page
This is the title of the web page

Please assign a menu to the primary menu location under menu

Local News

ಶಂಕರಲಿಂಗ ಯಾತ ನೀರಾವರಿ ಯೋಜನೆಗೆ ಜಿ.ಪಂ ಸದಸ್ಯ ಪವನ ಕತ್ತಿ ಭೂಮಿ ಪೂಜೆ


ಹುಕ್ಕೇರಿ: ತಾಲೂಕಿನ ಬಹು ದಿನಗಳ ಬೇಡಿಕೆಯಾಗಿದ್ದ ಶ್ರೀ ಅಡವಿ ಸಿದ್ದೇಶ್ವರ ಮತ್ತು ಶಂಕರಲಿಂಗ ಏತ £Ãರಾವರಿ ೩೨೦ ಕೋಟಿ ವೆಚ್ಚದ ಯೋಜನೆಗೆ ಚಾಲನೆ £Ãಡಲಾಯಿತು.
ಬುಧವಾರ ಮುಂಜಾನೆ ತಾಲೂಕಿನ ನೇರ್ಲಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶಂಕರಲಿಂಗ ಯಾತ £Ãರಾವರಿಗೆ ಹಾಗೂ ಬೆಣ್ಣಿವಾಡ ಗ್ರಾಮದಲ್ಲಿ ಅಡವಿಸಿದ್ದೇಶ್ವರ ಯಾತ £Ãರಾವರಿಗೆ ಭೂಮಿ ಪೂಜೆ ನೆರವೇರಿಸಲಾಯಿತು..
ಚುನಾವಣೆಯ £Ãತಿ ಸಂಹಿತೆ ಸ£್ನಹಿತ ಘೋಳಣೆಯಾಗುವ ಮುಂಚೆ ಮುಂಜಾನೆ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ £Ãಡಲಾಯಿತು.
ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪವನ ಕತ್ತಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಈ. ಭಾಗದ ರೈತ ಜನರ ನಾಡಿ ಮಿಡಿತ ಅರಿತಿದ್ದ ದಿ. ಉಮೇಶ್ ಕತ್ತಿಯವರ ವಿಶೇಳ ಆಸಕ್ತಿ ಯಿಂದ ಸಂಕೇಶ್ವರ ಮತ್ತು ಹುಕ್ಕೇರಿ ಪಟ್ಟಣಗಳ ಹತ್ತಿರದ ಗ್ರಾಮಗಳಾದ ಜಾಬಾಪೂರ, ಕೋಚರಿ, ಮಸರಗುಪ್ಪಿ, ನೇರ್ಲಿ, ಎಲಿಮುನ್ನೋಳ್ಳಿ, ಅರ್ಜುನವಾಡ ಗ್ರಾಮಗಳ ಮೂರು ಸಾವಿರ ಎಕರೆ ಜಮಿ£ಗೆ ಕೋಚರಿ ಬ್ಯಾರೆಜ ಹಾಗೂ ಶಿರಗಾಂವ.ರಕ್ಷಿ,ಮದಿಹಳ್ಳಿ.ಹುಕ್ಕೇರಿ ಸೇರಿದಂತೆ ಮೂರು ಸಾವಿರ ಎಕರೆ ಪ್ರದೇಶಕ್ಕೆ ಯರನಾಳ £Ãರಾವರಿ ಸೌಲಭ್ಯ ಹೊಂದುವದರಿಂದ ರೈತರ ಜಮೀನ ಗಳು £Ãರಾವರಿ ಮತ್ತು ಭಾವಿ ಬೋರವೆಲ್ ಗಳು ಅಂತರಜಲ ಹೆಚ್ಚಾಗಿ ಪುನರ್ಜಿವ ಪಡೆಯುತ್ತವೆ ಎಂದರು .
ನೇರ್ಲಿ ಎಲಿಮುನ್ನೋಳ್ಳಿ, ಗ್ರಾಮ ಪಂಚಾಯತಿ ಸದಸ್ಯರು ಪವನ ಕತ್ತಿಯವರಿಗೆ ಸತ್ಕರಿಸಿ ಅಭಿನಂದನೆ ಸಲ್ಲಿಸಿದರು.
£Ãರಾವರಿ ಇಲಾಖೆಯ ಸಾಧಿಕ ಮುಲ್ಲಾ, ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ £ರ್ದೇಶಕ ಅಶೋಕ ಪಟ್ಟಣಶೆಟ್ಟಿ, ವ್ಯವಸ್ಥಾಪಕ £ರ್ದೇಶಕ ಎಸ್.ಆರ್ ಕರ್ಕಿನಾಯಿಕ, ಮೀರಾಸಾಬ್ ಮುಲ್ತಾ£, ತಮ್ಮಣ್ಣಾ ಪಾಟೀಲ, ಈಶ್ವರ ಖೋತ, ಸಾಗರ ಜಾಧವ, ಭೀಮಗೌಡಾ ಪಾಟಿ Ãಲ, ಜಿನಗೌಡ ಇಮಗೌಡ ನವರ, ಕಲಗೌಡಾ ಪಾಟೀಲ, ರವಿ ಪಾಟೀಲ, ಶಿವನಗೌಡ ಪಾಟೀಲ, ನೆರ್ಲಿ, ಹಂಜ್ಯಾನಟ್ಟಿ, ಮಸರಗುಪ್ಪಿ, ಕೋಚರಿ, ಹುಕ್ಕೇರಿ, ಎಲಿಮುನ್ನೋಳಿ ಭಾಗದ ರೈತರು ಉಪಸ್ಥಿತರಿದ್ದರು. ರದ್ದು ಪಡಿಸಿದ ಕಾರ್ಯಕ್ರಮ,- ಎರಡು ಯಾತ £Ãರಾವರಿ ಯೋಜನೆ ಚಾಲನೆಗೆ ಗುರುವಾರ £ಗದಿಪಡಿಸಲಾಗಿತು. ಚುನಾವಣಾ £Ãತಿ ಸಂಹಿತೆ ಬರುವ ಸುಳಿವ ಅರಿತ ಸಂಘ ಟಕರು ಬೆಳಿಗ್ಗೆ ತರಾತುರಿಯಲ್ಲಿ ಚಾಲನೆ £Ãಡಿದರು.


Leave a Reply