ಕೊಪ್ಪಳ : ಶಿP್ಷÀಣ ಕ್ಷೇತ್ರವು ಸಾಮಾಜಿಕ ಸೇವೆ ಮಾಡುವ ಸೂಕ್ತ ಕ್ಷೇತ್ರವಾಗಿದೆ, ಸಮಾಜದ ವ್ಯಾಧಿಗಳಿಗೆ ಸಂಕಷ್ಟಗಳಿಗೆ ,ತಲ್ಲಣಗಳಿಗೆ ಶಿP್ಷÀಣವೇ ಮದ್ದು. ಹಾಗಾಗಿ ಸಾಮಾಜಿಕ ಸೇವಾ ಮನೋಭಾವನೆ ಇರುವ ಪ್ರತಿಯೊಬ್ಬರಿಗೂ ಈ ಕ್ಷೇತ್ರವು ಹೇಳಿ ಮಾಡಿಸಿದ್ದು ಎಂದು ಮುನಿರಾಬಾದ್ ಡಯಟ್ ಪ್ರಾಚಾರ್ಯ ಎ. ಶ್ಯಾಮಸುಂದರ್ ಅವರು ಹೇಳಿದ್ದಾರೆ.
ಡಯಟ್ನಲ್ಲಿ ಹಮ್ಮಿಕೊಂಡಿದ್ದ ಸೇವಾ ನಿವೃತ್ತಿಯ ನಿಮಿತ್ಯ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದರು.
ಸಮಾಜಮುಖಿ ಕೆಲಸ ಮಾಡುವರು ಶಿP್ಷÀಣ ಕ್ಷೇತ್ರವನ್ನ ಮೊದಲ ಆದ್ಯತೆಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಯೋಗ್ಯ, ಈ ಸುದೀರ್ಘ ೩೮ ವರ್ಷಗಳ ಶೈP್ಷÀಣಿಕ ಸೇವೆಯು ಆತ್ಮ ಸಂತೃಪ್ತಿಯನ್ನು ಒಡ ಮೂಡಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ. ಜಗದೀಶಪ್ಪ ಅವರು ಮಾತನಾಡಿ, ಈ ಶ್ಯಾಂ ಸುಂದರ ಅವರು ಅಧಿಕಾರದ ಅವಧಿಯಲ್ಲಿ ಸಾಕಷ್ಟು ಸಮಾಜಮುಖಿ ಸೇವೆಯನ್ನು ಸಲ್ಲಿಸುವ ಮೂಲಕ ಜಾನುರಾಗಿ ಕಾರ್ಯ ನಿರ್ವಹಿಸಿz್ದÁರೆ, ಅವರ ಸೇವಾನಿವೃತ್ತಿ ದಿನಗಳು ಸುಖಕರವಾಗಿರಲಿ , ದೇವ್ರು ಆರೋಗ್ಯ, ಸಮೃದ್ಧಿ ಸಂತೋಷವನ್ನು ನೂರ್ಮಡಿಗೊಳ್ಳಲಿ ಎಂದು ಆಶಿಸಿದರು , ಪ್ರೌಢಶಾಲಾ ಸಹ ಶಿP್ಷÀಕರ ಸಂಘದ ರಾಜ್ಯ ಉಪಾಧ್ಯP್ಷÀ ಜಾಕೀರ್ ಹುಸೇನ್ ಕುಕನೂರ ಮಾತನಾಡಿ, ಸಾಮಾಜಿಕ ಅಂತಕರಣದ ಮೂಲಕ ಶೈP್ಷÀಣಿಕ ರಂಗವನ್ನು ಶ್ರೀಮಂತ ಗೊಳಿಸಿz್ದÁರೆ. ತಮ್ಮ ಸೇವಾ ಅವಧಿಯಲ್ಲಿ ಎಸ್. ಎಸ್. ಎಲ್. ಸಿ. ಫಲಿತಾಂಶಗಳ ಸುಧಾರಣೆ ಶಿP್ಷÀಣ ರಂಗವನ್ನ ಅಭಿವೃದ್ಧಿಪಡಿಸುವಲ್ಲಿ ಅವಿರತವಾಗಿ ಶ್ರಮಿಸಿz್ದÁರೆ ಎಂದರು.
ಸಮಾರಂಭದ ಅಧ್ಯP್ಷÀತೆ ವಹಿಸಿದ್ದ ಹಿರಿಯ ಉಪನ್ಯಾಸಕರಾದ ಹೆಚ್.ಆರ್. ಪನಮೇಶಲು ಮಾತನಾಡಿ, ಕೊಪ್ಪಳ ಜಿ¯್ಲೆಯಲ್ಲಿ ಸುದೀರ್ಘಕಾಲ ಸೇವೆ ಸಲ್ಲಿಸುವುದರ ಮೂಲಕ ಶಿP್ಷÀಣ ರಂಗವನ್ನ ಕಟ್ಟುವಲ್ಲಿ ಶ್ರಮಿಸಿz್ದÁರೆ . ನೇರ ನಿಷ್ತುರ ನಡೆಗಳು ,ಆಪ್ತ ಸಮಾಲೋಚನೆ, ಆಪ್ತ ಮಾರ್ಗದರ್ಶನದ ಮೂಲಕ ಎ¯್ಲÁ ಸಿಬ್ಬಂದಿ ವರ್ಗವನ್ನು ಪ್ರೀತಿ ಅಭಿಮಾನದಿಂದ ಕಂಡಿರುವ ಇವರ ನಡೆ ಮಾದರಿಯ ಎಂದರು.
ಬಿ. ಆರ್. ಪಿ. ಡಾ. ಜೀವನಸಾಬ್ ವಾಲಿಕಾರ, ಮಾರ್ತಂಡರಾವ್ ದೇಸಾಯಿ, ಎಸ್ ಬಿ ಕುರಿ , ಪ್ರಕಾಶ್ ತಗಡಿಮನಿ, ಅಯ್ಯಪ್ಪ ಸುರೋಳ್ ಮಾತನಾಡಿದರು.
ಹಿರಿಯು ಉಪನ್ಯಾಸಕರಾದ ನಿರ್ಮಲ, ಸುನಂದಮ್ಮ , ಮೈತ್ರಾದೇವಿ ರೆಡ್ಡೆರ , ಕಲೀಮ ಶೇಖ, ಶೇಖರ ನಾಯ್ಕ, ರಾಜೇಂದ್ರ ಬೆಳ್ಳಿ, ಗವಿಸಿz್ದÉÃಶ್ವರ ಬೆಣಕಲ್ಲಮಠ, ಮತಿ ರೇಖಾ, ವಿಜಯಲಕ್ಷ್ಮಿ ಒಡೆಯರ, ಪ್ರ`Áಕರ ಬಡಿಗೇರ , ಬಸವಂತರಾಯ , ಕವಿತಾ ಅಳವಂಡಿ, ಗೌಸಿಯಾ , ಸೋಮಲಿಂಗಪ್ಪ ಗುರಿಕಾರ ಹಾಗೂ ಡಯಟ್ ಎಲ್ಲ ಸಿಬ್ಬಂದಿ ವರ್ಗವು ಹಾಜರಿದ್ದರು, ಉಪನ್ಯಾಸಕ ಕೃಷ್ಣ ಅವರು ನಿರೂಪಿಸಿ, ವಂದಿಸಿದರು.
Gadi Kannadiga > State > ಸರ್ಕಾರಿ ಸೇವೆ ಆತ್ಮತೃಪ್ತಿ ತಂದಿದೆ : ಎ. ಶ್ಯಾಮಸುಂದರ್
ಸರ್ಕಾರಿ ಸೇವೆ ಆತ್ಮತೃಪ್ತಿ ತಂದಿದೆ : ಎ. ಶ್ಯಾಮಸುಂದರ್
Suresh02/08/2023
posted on

More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023
ಗಣೇಶ ಹಬ್ಬದ ನಿಮಿತ್ಯ ಮದ್ಯ ಮಾರಾಟ ನಿಷೇಧ
22/09/2023