ಯಮಕನಮರಡಿ:- ಹುಕ್ಕೇರಿ ತಾಲೂಕಿನ ಚಿಕಲದಿ£್ನ ಗ್ರಾಮದಲ್ಲಿ ಶ್ರೀ ಕಮಲಾದೇವಿ ಜಾತ್ರೆ £ಮಿತ್ಯ ಏರ್ಪಡಿಸಿದ ರಾಧಾಕೃಷ್ಣ ನಾಟಕವನ್ನು ಯುವದುರೀಣ ರಾಹುಲ್ ಜಾರಕಿಹೊಳಿಯವರು ಉದ್ಘಾಟಿಸಿದರು. ಚಿಕಲದಿ£್ನ ಶ್ರೀ ಅದೃಶ್ಯಾನಂದ ಮಹಾಸ್ವಾಮಿಗಳ ಸಾ£ದ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಮಾಜಿ ಜಿ.ಪಂ. ಸದಸ್ಯ ಮಂಜುನಾಥ ಪಾಟೀಲ ವಹಿಸಿದ್ದರು. ಗುತ್ತಿಗೆದಾರ ಸಮಾಜ ಸೇವಕರಾದ ಸಿದ್ದರಾಮ ಬ ಪೂಜೇರಿ ಮತ್ತು ಇವರ ಸಾರಥ್ಯ ಮತ್ತು ಕೊಡುಗೆಯಿಂದ ಈ ನಾಟಕವನ್ನು ಪ್ರದರ್ಶಿಸಲಾಯಿತು. ಉದ್ಘಾಟನೆ ಸಮಾರಂಭದಲ್ಲಿ ಚಿಕಲದಿ£್ನ ಗ್ರಾಮದ ಹಿರಿಯರು ಮುಖ್ಯಅಥಿತಿಗಳು ಸದಸ್ಯರು ಗುತ್ತಿಗೆದಾರರು ನಾಟಕ ಕಲಾಭಿಮಾ£ಗಳು ಪಾಲ್ಗೊಂಡಿದ್ದರು. ಎಲ್.ಡಿ.ಗಡಕರಿಯವರು ನಾಟಕ £ರ್ದೇಶನ ಮಾಡಿದರು.
Gadi Kannadiga > Local News > ರಾಧಾ ಕೃಷ್ಣ ನಾಟಕ ಉದ್ಘಾಟನೆ