ಬೆಳಗಾವಿ,ಮೇ.೨೪: ಉಚ್ಚ ನ್ಯಾಯಾಲಯ ಧಾರವಾಡ ಪೀಠದ ನಿರ್ದೇಶ£ದÀಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಡಿಯಲ್ಲಿನ ಕಾರ್ಯಪಾಲಕ ಅಭಿಯಂತರರು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಜಿಎಲ್ಬಿಸಿ ವಿಭಾಗ ನಂ.೧ ಘಟಪ್ರಭಾ ವ್ಯಾಪ್ತಿಯಲ್ಲಿ ಬರುವ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದ ರಿ.ಸ.ನಂ.೧೮೯/೧೩, ೧೦೨ ಹಾಗೂ ೪೫/೨ ರಲ್ಲಿ ಅನಧೀಕೃತವಾಗಿ ಅತಿಕ್ರಮಣ ಮಾಡಿ ಸಾಗುವಳಿ ಮಾಡುತ್ತಿರುವ ಜಮೀನುಗಳನ್ನು ಜೂನ್ ೩೦ ೨೦೨೨ ರಂದು ಮುಂಜಾನೆ ೧೦.೩೦ ಗಂಟೆಗೆ ತೆರವುಗೊಳಿಸಿ ನಿಗಮದ ಆಸ್ತಿಯನ್ನು ವಶಕ್ಕೆ ಪಡೆಯಲಾಗುವದು ಎಂದು ಕರ್ನಾಟಕ ನೀರಾವರಿ ನಿಗಮ ನಿಮಮಿತದ ಘಟಪ್ರಭಾ ಜಿಎಲ್ಬಿಸಿ ವಿಭಾಗದ ನಂ.೧ರ ಕಾರ್ಯನಿರ್ವಾಹಕ ಇಂಜನೀಯರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ನೀರಾವರಿ ನಿಗಮದ ಜಮೀನು ಒತ್ತುವರಿ: ಜೂ.೩೦ ರಂದು ವಶಕ್ಕೆ
More important news
ಮಗುವಿನ ಜೈವಿಕ ಪಾಲಕರು ಸಂಪರ್ಕಿಸಲು ಕೋರಿಕೆ
07/07/2022
ಆಗಷ್ಟ ೧೩ ರಂದು ಲೋಕ ಅದಾಲತ್
07/07/2022
‘ಹಾಸ್ಯ ರಸಾಯನ’ ಕಾರ್ಯಕ್ರಮ
06/07/2022