ಬೆಳಗಾವಿ ತಾಲೂಕಿನ ಚಂದನಹೊಸೂರ ಗ್ರಾಮದ ಶ್ರೀ ಲಕ್ಷಿ÷್ಮÃ ದೇವಿ ಮಂದಿರ ಜೀರ್ಣೋದ್ಧಾರದ ಅನುದಾನದ ಎರಡನೇ ಕಂತಾಗಿ ೫ ಲಕ್ಷ ರೂ.ಗಳನ್ನು ಶಾಸಕಿ ಲಕ್ಷಿ÷್ಮÃ ಹೆಬ್ಬಾಳಕರ್ ಅವರು ದೇವಸ್ಥಾನ ಟ್ರಸ್ಟ್ ಕಮೀಟಿಗೆ ಹಸ್ತಾಂತರಿಸಿದರು.
ಶ್ರೀ ಲಕ್ಷಿ÷್ಮÃ ದೇವಿ ಮಂದಿರದ ಜೀಣೋದ್ಧಾರದ ಸಲುವಾಗಿ ಒಟ್ಟು ಮಂಜೂರಾಗಿರುವ ೮ ಲಕ್ಷ ರೂ,ಗಳ ಪೈಕಿ ಮೊದಲನೇ ಕಂತಿನಲ್ಲಿ ೩ ಲಕ್ಷ ರೂ,ಗಳನ್ನು ದೇವಸ್ಥಾನ ಟ್ರಸ್ಟ್ ಕಮೀಟಿಗೆ ಈಗಾಗಲೇ ಶಾಸಕಿ ಹಸ್ತಾಂತರಿಸಿದ್ದಾರೆ. ಉಳಿದ ೫ ಲಕ್ಷ ರೂ,ಗಳ ಕಂತನ್ನು ದೇವಸ್ಥಾನ ಟ್ರಸ್ಟ್ ಕಮೀಟಿಯವರಿಗೆ ಶುಕ್ರವಾರ ಶಾಸಕರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯವರು, ಸದೆಪ್ಪ ತಾನಸಿ, ಕಲ್ಲಪ್ಪ ಕುಂದರಗಿ, ಶಿವಾಜಿ ಕಮ್ಮಾರ, ಕೆಂಪಣ್ಣ, ಶಿವಲಿಂಗ ಕರಬಣ್ಣವರ, ತಾರಿಹಾಳ ಹಾಗೂ ಚಂದನಹೊಸೂರಿನ ಹಿರಿಯರು, ಗಣ್ಯರು ಉಪಸ್ಥಿತರಿದ್ದರು.
Gadi Kannadiga > Local News > ಶ್ರೀ ಲಕ್ಷಿ÷್ಮÃ ದೇವಿ ಮಂದಿರದ ಜೀರ್ಣೋದ್ಧಾರಕ್ಕೆ ಅನುದಾನ: ಶಾಸಕಿ ಲಕ್ಷಿ÷್ಮÃ ಹೆಬ್ಬಾಳಕರ್
ಶ್ರೀ ಲಕ್ಷಿ÷್ಮÃ ದೇವಿ ಮಂದಿರದ ಜೀರ್ಣೋದ್ಧಾರಕ್ಕೆ ಅನುದಾನ: ಶಾಸಕಿ ಲಕ್ಷಿ÷್ಮÃ ಹೆಬ್ಬಾಳಕರ್
Suresh08/04/2022
posted on

More important news
ವಿಧಾನ ಪರಿಷತ್ ಚುನಾವಣೆ: ಅಧಿಸೂಚನೆ ಪ್ರಕಟ
19/05/2022