ಯಮಕನಮರಡಿ: ಸಮೀಪದ ರುಸ್ತುಂಪೂರ ಗ್ರಾಮದಲ್ಲಿ ದಿ. ೨೦ ರಂದು ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಮಂಜೂರಾದ ೧೭ ಲಕ್ಷ ರೂ. ವೆಚ್ಚದಲ್ಲಿ ಹೊಸ ಗ್ರಂಥಾಲಯ ಕಟ್ಟಡ £ರ್ಮಾಣ ಕಾಮಗಾರಿಗೆ ರುಸ್ತುಂಪೂರ ಗ್ರಾ.ಪಂ. ಅಧ್ಯಕ್ಷ ನಾಗಪ್ಪ ಚನ್ನನ್ನವರ ಗುದ್ದಲಿಪೂಜೆ ನೆರವೇರಿಸಿ ಚಾಲನೆ £Ãಡಿದರು.
ಈ ಸಂದರ್ಭದಲ್ಲಿ ರಸ್ತುಂಪೂರ ಗ್ರಾ.ಪಂ. ಸದಸ್ಯರಾದ ಭೀಮಶಿ ಬೋರವಗೋಳ, ಪರಶುರಾಮ ದೊಡ್ಡಯಲ್ಲಪ್ಪ ನಾಯಿಕ, ಮತ್ತು ಗಣ್ಯರಾದ ಬಸವರಾಜ ಬಡವಗೋಳ, ಸತ್ತೆಪ್ಪಾ ಗಡದಿ, ಭೀಮರಾಯಿ ಲಂಕೆನ್ನವರ, ಭೀಮರಾಯಿ ನಾಯಿಕ, ರಿಯಾಜ್ ದರ್ಗಾ, ಪಿಡಿಓ ಅಸ್ಕರಅಲಿ ಜಮಖಂಡಿ ಸಿಬ್ಬಂದಿಗಳಾದ ಕೆಂಪಣ್ಣಾ ಪಾಟೀಲ, ಲಕ್ಷö್ಮಣ ಪೂಜೇರಿ ಹಾಗೂ ಇ£್ನÃತರರು ಇದ್ದರು.
Gadi Kannadiga > Local News > ಗ್ರಂಥಾಲಯ ಕಟ್ಟಡ £ರ್ಮಾಣ ಕಾಮಗಾರಿಗೆ ಚಾಲನೆ
ಗ್ರಂಥಾಲಯ ಕಟ್ಟಡ £ರ್ಮಾಣ ಕಾಮಗಾರಿಗೆ ಚಾಲನೆ
Suresh21/07/2023
posted on

More important news
ಪ್ಲಾಸ್ಟಿಕ್ ಬಳಕೆ ಮಾಡಿದರೆ ಕ್ರಮ
30/09/2023
ಬಿತ್ತನೆ ಬೀಜ ವಿತರಣೆಗೆ ಚಾಲನೆ
30/09/2023
ಸುಮಧುರ ಚಿತ್ರಗೀತೆಗಳ ಕಾರ್ಯಕ್ರಮ
29/09/2023