This is the title of the web page
This is the title of the web page

Please assign a menu to the primary menu location under menu

Local News

ಮಹರ್ಷಿ ಭಗೀರಥ ಜಯಂತಿ ಆಚರಣೆ


ಹಳ್ಳೂರ ೨೭: ದೇವಗಂಗೆಯನ್ನು ಬರಗಾಲ ಸಮಯದಲ್ಲಿ ಧರೆಗಿಳಿಸಿದ ಪವಾಡ ಪುರುಷರಾದ ಮಹರ್ಷಿ ಭಗೀರಥರು ಎಂದು ನಾಗಪ್ಪ ಶೇಖರಗೋಳ ಹೇಳಿದರು. ಗ್ರಾಮದ ಭಗೀರಥ ಸಮುದಾಯ ಭವನದಲ್ಲಿ ನಡೆದ ಮಹರ್ಷಿ ಭಗೀರಥ ಜಯಂತಿ ಆಚರಣೆ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿ ಭಗೀರಥ ಅವರ ತತ್ವ ಆದರ್ಶಗಳು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡರೆ ಒಳ್ಳೆಯದು ಎಂದು ಹೇಳಿದರು. ಮುಖಂಡರಾದ ಶಿವಪ್ಪ ಅಟ್ಟಮಟ್ಟಿ ಮಾತನಾಡಿ ಭಗೀರಥ ಮಹಾಜ್ಞಾ£ ಬಹು ದೊಡ್ಡ ಮಹಾರಾಜ ಸಕಲ ವೈಭವವಿತ್ತು ಪ್ರತಿಜ್ಞೆ ಮಾಡಿ £ರಂತರ ಭಕ್ತಿ ತಪಸ್ಸು ಮಾಡಿದಾಗ ಶಿವ ಪ್ರತ್ಯಕ್ಷನಾಗಿ ವರ ಪಡೆದು ಭರಗಾಲದಲ್ಲಿ ಭೂಮಿಗೆ ಮಳೆ ತರಿಸಿದ ಮಹಾನ ಮಹಿಮಾ ಪುರುಷ ಭಗೀರಥ ಎಂದು ಹೇಳಿದರು. ಪ್ರಾರಂಭದಲ್ಲಿ ಭಗೀರಥ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಂಗಳಾರುತಿಯನ್ನು ಶ್ರೀಶೈಲ ಹಿರೇಮಠ ಅವರು ನೆರವೇರಿಸಿದರು. ಈ ಸಮಯದಲ್ಲಿ ಮುಖಂಡರಾದ ಹಣಮಂತ ತೇರದಾಳ. ಭೀಮಶಿ ಮಗದುಮ್. ಲಕ್ಷ÷್ಮಣ ಕತ್ತಿ. ಗಂಗಪ್ಪ ಅಟ್ಟಮಟ್ಟಿ.ಬಸಪ್ಪ ಹಡಪದ.ತುಕಾರಾಮ ದೊಡಮ£. ವಿಠ್ಠಲ ಅಟ್ಟಮಟ್ಟಿ. ಹಣಮಂತ ಕೆಸರಗೋಪ್ಪ. ಶಿವಪ್ಪ ದೊಡಮ£. ಬಸವರಾಜ ಉಪ್ಪಾರ.ಸುರೇಶ ಕತ್ತಿ.ಬಾಬು ಅಟ್ಟಮಟ್ಟಿ.ಗುರು ಹಿಪ್ಪರಗಿ.ರಮೇಶ ಅಟ್ಟಮಟ್ಟಿ.ಶಾಂತಯ್ಯ ಹಿರೇಮಠ.ಮುರಿಗೆಪ್ಪ ಮಾಲಗಾರ.ನಾಗರಾಜ ಅಟ್ಟಮಟ್ಟಿ.ಲಕ್ಷ÷್ಮಣ ಕೌಜಲಗಿ.ಗಜಾನನ ಅಟ್ಟಮಟ್ಟಿ. ಮಾರುತಿ ಪೂಜೇರಿ. ಸಂಜು ಹಿಪ್ಪರಗಿ. ಶ್ರೀಶೈಲ ಬಾಗೋಡಿ.ಸಿದ್ದಾರೂಢ ಮೆಳವಂಕಿ. ನಾರಾಯಣ ಪೂಜೇರಿ.ಸೇರಿದಂತೆ ಅನೇಕರಿದ್ದರು.ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ £ರೂಪಿಸಿದರು. ಪಶು ಆಸ್ಪತ್ರೆ, ಗ್ರಾಮ ಅಧಿಕಾರಿಗಳ ಕಚೇರಿಯಲ್ಲಿ ಮಹರ್ಷಿ ಭಗೀರಥ ಜಯಂತಿಯನ್ನು ಆಚರಣೆ ಮಾಡಿದರು.


Leave a Reply