ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಂತಿ ಬಸ್ತವಾಡ ಗ್ರಾಮದ ರಮೇಶ ಸುತಾರ ಎಂಬುವವರು ಮನೆ ಆಕಸ್ಮಿಕ ಬೆಂಕಿ ಅನಾಹುತದಿಂದ ಸುಟ್ಟು ನಾಶವಾಗಿದೆ.
ಇದರ ಜೊತೆಗೆ ಬಟ್ಟೆ ಬರೆ, ಪಾತ್ರೆಗಳು, ಹಾಸಿಗೆ, ಹೊದಿಕೆಗಳನ್ನು ನೀಡಿ, ಅಗತ್ಯವಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ಸಂತ್ರಸ್ತ ಕುಟುಂಬಕ್ಕೆ ಭರವಸೆ ನೀಡಲಾಯಿತು.
ರಮೇಶ ಸುತಾರ ಅವರ ಕುಟುಂಬಕ್ಕೆ ಸಾರ್ವಜನಿಕರು ಸಹಾಯ ಮಾಡಲು ಬಯಸಿದರೆ ಅವರ ಬ್ಯಾಂಕ್ ಖಾತೆಯ ಫೋನ್ ಪೇ ನಂಬರ್ Phone Pay • 7975120262 ಗೆ ಧನ ಸಹಾಯ ಅಥವಾ ವಸ್ತುಗಳ ರೂಪದಲ್ಲಿ ನೆರವು ನೀಡಬಹುದು.