ಯಮಕನಮರಡಿ: ಸಮೀಪದ ಉಳ್ಳಾಗಡ್ಡಿ ಖಾನಾಪೂರದಲ್ಲಿ ದಿ. ೧೫ ರಂದು ಶಾಸಕರ ಅನುದಾನದಲ್ಲಿ ಮಂಜೂರಾದ ೧೦ ಲಕ್ಷ ರೂ. ವೆಚ್ಚದಲ್ಲಿ ಸೈ£ಕ ಭವನ £ರ್ಮಾಣ ಹೆಚ್ಚುವರಿ ಅನುದಾನದಲ್ಲಿ ಮಂಜೂರಾದ ೧೮ ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಬಳಿ ಸಿ.ಸಿ. ರಸ್ತೆ £ರ್ಮಾಣ ಕಾಮಗಾರಿಗೆ ಶಾಸಕ ಸತೀಶ ಜಾರಕಿಹೊಳಿ ಚಾಲನೆ £Ãಡಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯರಾದ ಪಿ.ಎಚ್. ಪಾಟೀಲ, ಮಹಾಂತೇಶ ಮಗದುಮ್ಮ, ಉ.ಖಾನಾಪೂರ ಗ್ರಾ.ಪಂ. ಅಧ್ಯಕ್ಷ ಜ್ಯೋತಿ ಕುಂಬಾರ, ಮಾಜಿ ಅಧ್ಯಕ್ಷ ಸುದೀರ ಗಿರಿಗೌಡರ, ರಾಜು ಅವಟೆ, ಬಸೀರ ಲಾಡಖಾನ, ಶಾಹೀನ ಹಜರತಬಾಯಿ, ಸುಭಾಷ ಹೆಬ್ಬಾಳಿ, ಮಹಾದೇವ ರುದ್ರಗೌಡ, ಶಾಂತಿನಾಥ ಪಾಟೀಲ, ಮಹಾವೀರ ಅವಟೆ, ಮಲ್ಲಪ್ಪ ನಾಯಿಕ, ಸಿ.ಡಿ.ಪಾಟೀಲ, ಇಬ್ರಾಹಿಂ ಮುಲ್ಲಾ, ಬಸವರಾಜ ಹೆಬ್ಬಾಳಿ ಮುಂತಾದವರು ಉಪಸ್ಥಿತರಿದ್ದರು.
Gadi Kannadiga > Local News > ಸೈ£ಕ ಭವನ £ರ್ಮಾಣ ಕಾಮಗಾರಿಗೆ ಶಾಸಕ ಸತೀಶ ಜಾರಕಿಹೊಳಿ ಚಾಲನೆ