This is the title of the web page
This is the title of the web page

Please assign a menu to the primary menu location under menu

State

ಕೊಪ್ಪಳ ನಗರದ ಕುಷ್ಟಗಿ ಗೇಟ್ ಸಂ.೬೬ಕ್ಕೆ ಮೇಲ್ಸೇತುವೆಗೆ ಹೆಚ್ಚುವರಿ ೧೧ ಕೋಟಿ ರೂ. ಮಂಜೂರಾತಿಗೆ ಸಂಸದರಾದ ಕರಡಿ ಸಂಗಣ್ಣ ಮನವಿ


ಕೊಪ್ಪಳ ಜುಲೈ ೨೫ : ಕೊಪ್ಪಳ ನಗರದ ಕುಷ್ಟಗಿ ಗೇಟ್ ಸಂ.೬೬ ಮೇಲ್ಸೇತುವೆಗೆ ಪರಿಷ್ಕರಿಸಿದ ಅಂದಾಜು ಮೊತ್ತದ ಹೆಚ್ಚುವರಿ ಅನುದಾನ ೧೧ ಕೋಟಿ ರೂ.ಗೆ ಮಂಜೂರಾತಿ £Ãಡಲು ಲೋಕಸಭಾ ಸದಸ್ಯರಾದ ಕರಡಿ ಸಂಗಣ್ಣ ಅವರು ರೇಲ್ವೆ ಸಚಿವರಾದ ಶ್ರೀ ಆಶ್ವಿನ್ ವೈಷ್ಣವ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಈ ಮೇಲ್ಸೇತುವೆಗೆ ಈ ಹಿಂದೆ ಬಿಡುಗಡೆಯಾದ ಅನುದಾನಕ್ಕೆ ಟೆಂಡರ್ ಸೇರಿದಂತೆ ಇ£್ನÃತರ ಪ್ರಕ್ರಿಯೆಗಳಾಗಿವೆ. ಭಾಗ್ಯನಗರದ ರೈಲ್ವೆ ಗೇಟ್ ನಂ.೬೨ಗೆ ಮೇಲ್ಸೇತುವೆ £ರ್ಮಾಣವಾಗಿ ಮತ್ತು ರೈಲ್ವೆ ಗೇಟ್-೬೪ಕ್ಕು ಸಹ ಕೆಳ ಸೇತುವೆ £ರ್ಮಾಣವಾಗಿ ನಗರದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಅದೇ ರೀತಿ
ಕುಷ್ಟಗಿ ರೈಲ್ವೆ ಗೇಟ್-೬೬ ಮೇಲ್ಸೇತುವೆ £ರ್ಮಾಣಕ್ಕೆ ಹೋರಾಟ ನಡೆಸಿದ ಭಾಗವಾಗಿ ಗೇಟ್ ನಂ-೬೬ಗೆ ಮೇಲ್ಸೇತುವೆ £ರ್ಮಾಣ ಕಾರ್ಯ ಈಗ ಭರದಿಂದ ಸಾಗಿದೆ.ಕುಷ್ಟಗಿ ರೈಲ್ವೆ ಗೇಟ್-೬೬ ಮೇಲ್ಸೇತುವೆಯಾಗಿದ್ದು, ಈ ಕಾರ್ಯ ಪೂರ್ಣಗೊಂಡಲ್ಲಿ ಜನರಿಗೆ ಅನುಕೂಲವಾಗಲಿದೆ.
ಈ ಹಿಂದೆ ರಾಜ್ಯ ಸರ್ಕಾರದಿಂದ ೧೩ ಕೋಟಿ ರೂ ಹಾಗೂ ಕೇಂದ್ರ ಸರ್ಕಾರದಿಂದ ೧೦.೫೧ ಕೋಟಿ ರೂ ಸೇರಿ ೨೪ ಕೋಟಿ ರೂ.ವೆಚ್ಚದಲ್ಲಿ ಸೇತುವೆ £ರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಮುಂದುವರೆದು ಸಾರ್ವಜ£ಕರ ಬೇಡಿಕೆಯಂತೆ ಈ ಮೇಲ್ಸೇತುವೆಯ ನಕ್ಷೆ ಬದಲಾದ ಹಿನ್ನೆಲೆಯಲ್ಲಿ ಈ ಮೇಲ್ಸೇತುವೆಗೆ ಪರಿಷ್ಕರಿಸಿದ ಅಂದಾಜು ಮೊತ್ತದ ಹೆಚ್ಚುವರಿ ಅನುದಾನ ೧೧ ಕೋಟಿಗೆ ಬೇಡಿಕೆ ಸಲ್ಲಿಸಲಾಗಿದೆ.
ಇದರಿಂದ ಸುಸಜ್ಜಿತವಾಗಿ ಸೇತುವೆ £ರ್ಮಾಣವಾಗಿ ಸೇತುವೆ ಆಚೆಯ ಸಾರ್ವಜ£ಕರಿಗೆ ಸುಗಮ ಸಂಚಾರಕ್ಕೆ ಮತ್ತು ಈ ರಸ್ತೆ ಅವಲಂಬಿಸಿ £ತ್ಯ ಸಂಚರಿಸುವ ಕುಷ್ಟಗಿ ಹಾಗು ಇ£್ನÃತರ ತಾಲೂಕುಗಳ ನೂರಾರು ಹಳ್ಳಿಗಳ ಜನರಿಗೆ ಅನುಕೂಲವಾಗಲಿದೆ. ಇದೆ ರೀತಿ
ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆಯಿಂದ ಉತ್ತಮ ಕಾರ್ಯಗಳಾಗಿವೆ ಎಂದು ಸಂಸದರಾದ ಕರಡಿ ಸಂಗಣ್ಣ ಅವರು ತಿಳಿಸಿದ್ದಾರೆ.


Leave a Reply