This is the title of the web page
This is the title of the web page

Please assign a menu to the primary menu location under menu

Local News

ಕಿತ್ತೂರ-ಬೈಲಹೊಂಗಲ- ಇಂಚಲ ರಸ್ತೆ £ರ್ಮಿಸುವಂತೆ ಸಚಿವ ಎಚ್ ಕೆ ಪಾಟೀಲ ರಿಗೆ ಮನವಿ ಅರ್ಪಣೆ


ಬೆಳಗಾವಿ:ಕಿತ್ತೂರ ರಾಷ್ಟ್ರೀಯ ಹೆದ್ದಾರಿ (ಎನ್ ಎಚ್ ೪)ದಿಂದ ಇಂಚಲ ಕ್ರಾಸ ಬಳಿ ಬರುವ ಬೆಳಗಾವಿ-ರಾಯಚೂರ ರಸ್ತೆವರೆಗೂ ಹೈವೇ ರಸ್ತೆ £ರ್ಮಿಸುವ ಬಗ್ಗೆ ಹಾಗೂ ಮಲಪ್ರಭಾ ನದಿಗೆ ಅಡ್ಡಲಾಗಿ ಸಂಗೊಳ್ಳಿ ಹತ್ತಿರ £ರ್ಮಿಸುತ್ತಿರುವ ರಾಯಣ್ಣ ಸೇತುವೆ ಕಾಮಗಾರಿ ವಿಳಂಬ ಕುರಿತು ಮತ್ತು ಆನಂದಾಶ್ರಮಕ್ಕೆ ಸಾಂಸ್ಕöÈತಿಕ ಭವನ/ಯಾತ್ರಿ £ವಾಸ £ರ್ಮಿಸುವಂತೆ ಗದಗನಲ್ಲಿ ಪ್ರವಾಸದಲ್ಲಿರುವ ಕಾನೂನು ಹಾಗೂ ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಸಚಿವರಾದ ಸನ್ಮಾನ್ಯ ಶ್ರೀ ಹೆಚ್ ಕೆ ಪಾಟೀಲರವರಿಗೆ ಬೇವಿನಕೊಪ್ಪ ದ ಪೂಜ್ಯ ಶ್ರೀ ವಿಜಯಾನಂದ ಸ್ವಾಮೀಜಿಯವರು ಹಾಗೂ ಅವರ £ಯೋಗ ಮನವಿ ಅರ್ಪಿಸಿ ಈ ಎಲ್ಲ ಕಾರ್ಯಗಳನ್ನು ಆದಷ್ಟು ಬೇಗ ಮಾಡಿಸಿಕೊಡುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರು ಸಚಿವರಿಗೆ ಅಭಿನಂದನಾ ಪತ್ರ ಸಲ್ಲಿಸಿ ಸತ್ಕರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಾಯಣ್ಣ ಸೇತುವೆ £ರ್ಮಾಣಕ್ಕೆ ಸರಕಾರದಿಂದ ಹಣ ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ವಾಮೀಜಿಯವರು ಸ್ಮರಿಸಿದರು.
ಈ ಎಲ್ಲ ಕಾರ್ಯಕ್ಕೆ ಕಾರಣೀಭೂತರಾದ £ವೃತ್ತ ಅಧೀಕ್ಷಕ ಇಂಜ£Ãಯರ್ ಶ್ರೀ ರಮೇಶ ಜಂಗಲ ಹಾಗೂ ಮಲಪ್ರಭಾ ಮುಖ್ಯ ಇಂಜ£ಯರ ಶ್ರೀ ಅಶೋಕ ವಾಸನದ,ಶ್ರೀ ರಮೇಶ ಕೋಲಕಾರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಬಸನಗೌಡ ಕಾಮನಗೌಡರ ಡಾ. ಶಿವನಗೌಡ ಪಾಟೀಲ, £ತ್ಯಾನಂದ ಸೇವಾ ಸಮಿತಿಯಶ್ರೀ ಫಕ್ಕೀರಪ್ಪ ಹಸರನ್ನವರ.ಹಾಗೂ ಶ್ರೀ ಮಲ್ಲಿಕಾರ್ಜುನ ಪೂಜೇರ ಉಪಸ್ಥಿತರಿದ್ದರು.

 


Leave a Reply