ಯಮಕನಮರಡಿ: ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗಾಗಿ ಸರ್ಕಾರವು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಗ್ರಾಮಸ್ಥರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಅವರು ಸಮೀಪದ ಶಿಂದಿಹಟ್ಟಿ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ಮಂಜೂರಾದ ೧ ಕೋಟಿ ೬೨ ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ £Ãರು ಪೂರೈಕೆ ಕಾಮಗಾರಿಗೆ ಚಾಲನೆ £Ãಡಿ ಮಾತನಾಡಿದರು. ಕಲುಷಿತ £Ãರಿ£ಂದ ರೋಗ ರುಜಿ£ಗಳು ಹರಡಿ ಜನರ ಪ್ರಾಣವನ್ನೇ ತೆಗೆದುಕೊಳ್ಳುತ್ತವೆ. ಆದ್ದರಿಂದ ಶುದ್ದ ಕುಡಿಯುವ £Ãರು ಪೂರೈಕೆ ಇಂದಿನ ಅಗತ್ಯವಾಗಿದೆ. ಶಿಂದಿಹಟ್ಟಿ ಹರಿಜನ ಹೊಲಗಳಿಗೆ ಹೋಗುವ ರಸ್ತೆ, ಶಿಂದಿಹಟ್ಟಿಯಿಂದ ನದಿಗುಡಿಕ್ಷೇತ್ರ ಗ್ರಾಮದವರೆಗೆ ರಸ್ತೆಗಳನ್ನು £ರ್ಮಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ £Ãಡಲಾಗಿದೆ ಎಂದು ರಮೇಶ ಕತ್ತಿ ಹೇಳಿದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರಾದ ವ್ಹಿ.ಕೆ. ಹುದ್ದಾರ, ಹೊಸಪೇಟ ಗ್ರಾ.ಪಂ. ಅಧ್ಯಕ್ಷ ರೇಣುಕಾ ಬೂದಿಹಾಳ, ಉಪಾಧ್ಯಕ್ಷ ಮಹಾ£ಂಗ ಮರೆನ್ನವರ, ಸದಸ್ಯ ಸದಾನಂದ ಮಾಳ್ಯಾಗೋಳ, ಆರ್ ಕರುಣಾ, ಎಲ್.ಎಸ್. ತಳವಾರ, ಮತ್ತು ಗ್ರಾಮಸ್ಥರಾದ ಕೆಂಪಣ್ಣಾ ಜಾಂಬೂಟಿ, ಯಲ್ಲಪ್ಪಾ ರಾಮಗೊನಟ್ಟಿ, ಕೆಂಪಣ್ಣಾ ಖೋತ, ಅಬಕಾರಿ ಇಲಾಖೆ ಪಿ.ಎಸ್.ಐ ಸಿದ್ದಪ್ಪಾ ಹೊಸಮ£, ಬಂಡೆಪ್ಪಾ ಮಾದರ, ಮಹಾಂತೇಶ ಪಂಚನ್ನವರ, ಗುರು ಹುದ್ದಾರ, ಸಿದ್ದಪ್ಪಾ ರಾಮಗೊನಟ್ಟಿ, ಅಜೀತ ಕಾಂಬಳೆ, ಗುತ್ತಿಗೆದಾ ಅಬಿನವ ಪಾಟೀಲ ಹಾಗೂ ಗ್ರಾಮಸ್ಥರು ಇದ್ದರು.
Gadi Kannadiga > Local News > ಕುಡಿಯುವ £Ãರು ಪೂರೈಕೆ ಕಾಮಗಾರಿಗೆ ರಮೇಶ ಕತ್ತಿ ಚಾಲನೆ