This is the title of the web page
This is the title of the web page

Please assign a menu to the primary menu location under menu

State

ಶಿಥಿಲಾವಸ್ತೆಯಲ್ಲಿ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸ ಕಟ್ಟಡಕ್ಕೆ ಒಪ್ಪಿಗೆ


ಬಳ್ಳಾರಿ ಜು ೨೬. ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಹಳೆಯ ಕಟ್ಟಡಗಳಿಂದ ಕೂಡಿ,ಕೋಣೆಗಳು ಶಿಥಿಲಗೊಂಡಿರುವುದರಿಂದ ಸಂಪೂರ್ಣ ನೆಲಸಮಗೊಳಿಸುವ ಸಲುವಾಗಿ ಈಗಾಗಲೇ ಜಿಲ್ಲಾಧಿಕಾರಿಗಳು,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ£ರ್ವಾಹಕ ಅಧಿಕಾರಿಗಳು ಭೇಟಿ ಕೊಟ್ಟಿರುತ್ತಾರೆ. ವಸ್ತು ಸ್ಥಿತಿ ತಿಳಿದಿರುತ್ತಾರೆ.ಕೊನೆ ಹಂತದ ತೀರ್ಮಾನಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯ ಕಾರ್ಯ£ರ್ವಾಕ ಇಂಜಿ£ಯರ್ ಬಿ.ಶ್ರೀಕಂಠಸ್ವಾಮಿ ಭೇಟಿ£Ãಡಿ ನೆಲಸಮಗೊಳಿಸುವ ಕ್ರಿಯೆಗೆ ಒಪ್ಪಿಗೆ £Ãಡಿ, ಅಲ್ಲಿಯ ವರೆಗೆ ಮಕ್ಕಳ ಕಲಿಕೆಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು ಎಂದು ಶಾಲೆಯ ಮುಖ್ಯ ಗುರುಗಳಾದ ರವಿಚೇಳ್ಳಗುರ್ಕಿ ಅವರಿಗೆ ತಿಳಿಸಿದರು.ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿ£ಯರ್ ಎ.ಸುರೇಶ್,ಪಿಆರ್ ಇಡಿ ಗಳಾದ ಕೊಟ್ರಬಸಪ್ಪ,ಪಿಟಿಸಿ ಗಳಾದ ಶ್ರೀ£ವಾಸ, ಬಿ.ಆರ್. ಪಿ.ರುದ್ರಮು£ಸ್ವಾಮಿ,ಸಿ.ಆರ್. ಪಿ.ಶ್ರೀ£ವಾಸ ಉಪಸ್ಥಿತರಿದ್ದರು.


Leave a Reply