ಬಳ್ಳಾರಿ ಜು ೨೬. ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಹಳೆಯ ಕಟ್ಟಡಗಳಿಂದ ಕೂಡಿ,ಕೋಣೆಗಳು ಶಿಥಿಲಗೊಂಡಿರುವುದರಿಂದ ಸಂಪೂರ್ಣ ನೆಲಸಮಗೊಳಿಸುವ ಸಲುವಾಗಿ ಈಗಾಗಲೇ ಜಿಲ್ಲಾಧಿಕಾರಿಗಳು,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ£ರ್ವಾಹಕ ಅಧಿಕಾರಿಗಳು ಭೇಟಿ ಕೊಟ್ಟಿರುತ್ತಾರೆ. ವಸ್ತು ಸ್ಥಿತಿ ತಿಳಿದಿರುತ್ತಾರೆ.ಕೊನೆ ಹಂತದ ತೀರ್ಮಾನಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯ ಕಾರ್ಯ£ರ್ವಾಕ ಇಂಜಿ£ಯರ್ ಬಿ.ಶ್ರೀಕಂಠಸ್ವಾಮಿ ಭೇಟಿ£Ãಡಿ ನೆಲಸಮಗೊಳಿಸುವ ಕ್ರಿಯೆಗೆ ಒಪ್ಪಿಗೆ £Ãಡಿ, ಅಲ್ಲಿಯ ವರೆಗೆ ಮಕ್ಕಳ ಕಲಿಕೆಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು ಎಂದು ಶಾಲೆಯ ಮುಖ್ಯ ಗುರುಗಳಾದ ರವಿಚೇಳ್ಳಗುರ್ಕಿ ಅವರಿಗೆ ತಿಳಿಸಿದರು.ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿ£ಯರ್ ಎ.ಸುರೇಶ್,ಪಿಆರ್ ಇಡಿ ಗಳಾದ ಕೊಟ್ರಬಸಪ್ಪ,ಪಿಟಿಸಿ ಗಳಾದ ಶ್ರೀ£ವಾಸ, ಬಿ.ಆರ್. ಪಿ.ರುದ್ರಮು£ಸ್ವಾಮಿ,ಸಿ.ಆರ್. ಪಿ.ಶ್ರೀ£ವಾಸ ಉಪಸ್ಥಿತರಿದ್ದರು.
Gadi Kannadiga > State > ಶಿಥಿಲಾವಸ್ತೆಯಲ್ಲಿ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸ ಕಟ್ಟಡಕ್ಕೆ ಒಪ್ಪಿಗೆ
ಶಿಥಿಲಾವಸ್ತೆಯಲ್ಲಿ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸ ಕಟ್ಟಡಕ್ಕೆ ಒಪ್ಪಿಗೆ
Suresh26/07/2023
posted on

More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023
ಗಣೇಶ ಹಬ್ಬದ ನಿಮಿತ್ಯ ಮದ್ಯ ಮಾರಾಟ ನಿಷೇಧ
22/09/2023