This is the title of the web page
This is the title of the web page

Please assign a menu to the primary menu location under menu

Local News

ನಾಟಕಕ್ಕಾಗಿ ಕಲಾವಿದರ ಆಯ್ಕೆ


ಬೆಳಗಾವಿ ೧೭- ರಂಗಸಂಪದ ಬೆಳಗಾವಿಯವರಿಂದ ರಾಜೇಂದ್ರ ಕಾರಂತರ ರಚಿಸಿದ ‘ಮರಣ ಮೃದಂಗ’ ನಾಟಕ ಪ್ರದರ್ಶನದ ಪೂರ್ವ ತಯಾರಿ ನಡೆದಿದೆ. ಡಾ. ಅರವಿಂದ ಕುಲಕರ್ಣಿ ನಿರ್ದೇಶಿಸಲಿದ್ದು ಈ ನಾಟಕದಲ್ಲಿ ಪಾತ್ರ ಮಾಡ ಬಯಸುವ ಕಲಾವಿದರು ಇದೇ ದಿ. ೨೦ ರವಿವಾರ ಬೆಳಿಗ್ಗೆ ಸರಿಯಾಗಿ ೧೧.೩೦ ಗಂಟೆಗೆ ಚನ್ನಮ್ಮ ವೃತ್ತ ಹತ್ತಿರವಿರುವ ಕನ್ನಡ ಸಾಹಿತ್ಯ ಭವನದ ಸಭಾಭವನದಲ್ಲಿ ಆಡಿಷನ್ ಏರ್ಪಡಿಸಿದ್ದಾರೆ. ಆಸಕ್ತ ಕಲಾವಿದರು ಹೆಚ್ಚಿನ ವಿವರಗಳಿಗಾಗಿ ಡಾ.ಅರವಿಂದ ಕುಲಕರ್ಣಿ ಅಧ್ಯಕ್ಷರು ರಂಗಸಂಪದ ಬೆಳಗಾವಿ ಇವರನ್ನು ಮೊ. ಸಂಖ್ಯೆ ೯೮೪೫೦೨೫೬೩೮ ಗೆ ಕರೆಮಾಡಿ ಸಂಪರ್ಕಿಸಬಹುದೆಂದು ರಂಗಸಂಪದದ ಕಾರ್ಯದರ್ಶಿ ಪ್ರಸಾದ ಕಾರಜೋಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Leave a Reply