ಹಿಡಕಲ್ ಡ್ಯಾಂ:-ರಾಜಾಲಖಮಗೌಡ ಜಲಾಶಯದ ಹಿ£್ನÃರಿನ ಪ್ರದೇಶದವಾದ ಹುನ್ನೂರು ಗ್ರಾಮದ ಬಳಿ ಶ್ರೀ ವಿಠ್ಠಲ ದೇವಸ್ಥಾನವಿದ್ದು ಈ ದೇವಸ್ಥಾನವು ಹಿಡಕಲ್ ಜಲಾಶಯಕ್ಕೆ ಆಜರಾ ಚಂದಗಡ ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿ £ರಂತರವಾಗಿ ಮಳೆಯಾಗುತ್ತಿದ್ದರೆ ಘಟಪ್ರಭಾ ನದಿಯ ಒಡಲು ತುಂಬಿ ಹರಿಯುವಾಗ ಮುಂದೆ ಹಿಡಕಲ್ ಜಲಾಯವಿದ್ದ ಕಾರಣ ಶ್ರೀ ವಿಠ್ಠಲ ಮಂದಿರಕ್ಕೆ ಸಹಜವಾಗಿ £Ãರು ಬರುತ್ತದೆ ಈ ದೇವಸ್ಥಾನ ಮಳೆಗಾಲ ಪ್ರಾರಂಭಗೊಂಡಾಗ ಕೆಲ ದಿನಗಳ ನಂತರ ಜಲಾಶಯದ ಹಿ£್ನರು ಆವರಿಸಿ ಜಲಾವೃತಗೊಳ್ಳುತ್ತದೆ ಪ್ರತಿ ವರ್ಷ ೭ ರಿಂದ ೮ ತಿಂಗಳುಗಳವರೆಗೆ £Ãರಿನಲ್ಲಿ ಮುಳುಗಿರುತ್ತದೆ. ಕೇವಲ ೪ ತಿಂಗಳ ಕಾಲ ಮಾತ್ರ ಈ ದೇವಸ್ಥಾನವು ತೆರದಿರುತ್ತದೆ, ಈ ಬಾರಿ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಿಂದ ಈ ದೇವಸ್ಥಾನ ನೋಡಲು ಸಾವಿರಾರು ಜನ ಬಂದು ಹೋಗಿದ್ದಾರೆ.
ದೇವಸ್ಥಾನವು ವಿಶಿಷ್ಠ ಶಿಲ್ಪಕಲೆಗಳಿಂದ ಕೂಡಿದ್ದು, ನೋಡಲು ತುಂಬಾ ಆಕರ್ಷಣೀಯವಾಗಿದೆ ಈ ದೇವಸ್ಥಾನ ಮಾದರಿಯಲ್ಲಿಯೇ ಈಗಿನ ಹುನ್ನೂರ ಗ್ರಾಮದಲ್ಲಿ ಅದ್ಭುತ ಕಲಾಕೃತಿಗಳಿಂದ ಶ್ರೀ ವಿಠ್ಠಲ ದೇವರ ಹೊಸ ದೇವಸ್ಥಾನವನ್ನು £ರ್ಮಿಸಿದ್ದಾರೆ. ಇದು ಹುಕ್ಕೇರಿ ತಾಲೂಕಿನಲ್ಲಿ ಶ್ರೇಷ್ಟವಾದ ದೇವಸ್ಥಾನ ಎಂದೆ£ಸಿಕೊಂಡಿದೆ. ಪಶ್ಚಿಮ ಘಟ್ಟಗಳಲ್ಲಿ £ರಂತರವಾಗಿ ಮಳೆಯಾಗುತ್ತಿದ್ದರಿಂದ ಹಿಡಕಲ್ ಜಲಾಶಯದಲ್ಲಿ ೧೩೭೫೦ ಕ್ಯೂಸೆಕ್ಸ್ ಏರಿಕೆಯಾಗಿದೆ, ಕಳೆದ ಸಲ ೨೩೪೬೫ ಕ್ಯೂಸೆಕ್ಸ £Ãರು ಹರಿದು ಬಂದಿತ್ತು.
Gadi Kannadiga > Local News > ಜಲಾವೃತವಾಗುತ್ತಿರುವ ಶ್ರೀ ವಿಠ್ಠಲ ದೇವರು
ಜಲಾವೃತವಾಗುತ್ತಿರುವ ಶ್ರೀ ವಿಠ್ಠಲ ದೇವರು
Suresh19/07/2023
posted on
