ಎಸ್.ಎಲ್. ಭೈರಪ್ಪನವರಿಗೆ ಅಶ್ರುತರ್ಪಣ

Murugesh Shivapuji
ಎಸ್.ಎಲ್. ಭೈರಪ್ಪನವರಿಗೆ  ಅಶ್ರುತರ್ಪಣ
WhatsApp Group Join Now

ಬೆಳಗಾವಿ; ನಿನ್ನೆ ದಿನ ನಮ್ಮನ್ನಗಲಿದ ಖ್ಯಾತ ಕಾದಂಬರಿಕಾರರಾದ ಡಾ
ಎಸ್.ಎಲ್. ಭೈರಪ್ಪನವರಿಗೆ ಕನ್ನಡ ಭವನ ವತಿಯಿಂದ ಅಶ್ರುತರ್ಪಣ ಮಾಡಲಾಯಿತು. ಈ ಸಂದರ್ಭದಲ್ಲಿ ಬಸವರಾಜ ನಿಡಗುಂದಿ, ಯ.ರು.ಪಾಟೀಲ, ಮುರಗೇಶ ಶಿವಪೂಜಿ ಮುಂತಾದವರು ಭೈರಪ್ಪನವರೊಂದಿಗೆ ಇದ್ದ ನಿಕಟ ಸಂಬಂಧವನ್ನು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಬಸವರಾಜ ಗಾರ್ಗಿ, ಎ.ಬಿ.ಇಟಗಿ, ಉಮೇಶ ಬಡಿಗೇರ, ಜಯವಂತ ಹಾಗೂ ಬಿ.
ಬಿ. ಮಠಪತಿ ಮುಂತಾದವರು ಉಪಸ್ಥಿತರಿದ್ಧರು.

WhatsApp Group Join Now
Telegram Group Join Now
Share This Article
error: Content is protected !!