ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾಹೋತ್ಸವದ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶ್ರೀ ಗವಿಸಿದ್ಧೇಶ್ವರ ಆರ್ಯುವೇದ ಮಹಾವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿದ್ದು, ಇದರಲ್ಲಿ ಸ್ವಾಮೀಜಿಗಳು ಸಹ ರಕ್ತಾದಾನ ಮಾಡಿದರು.ಶ್ರೀ ಗುರುಶಾಂತವೀರ ಮಹಾಸ್ವಾಮಿಗಳು ಹಾಗೂ ಚನ್ನಮಲ್ಲ ಮಹಾಸ್ವಾಮಿಗಳು ಸಹ ರಕ್ತದಾನ ಮಾಡಿದರು. ಬೃಹತ್ ರಕ್ತದಾನ ಶಿಬಿರವನ್ನು ಭೂ ಕೈಲಾಸ ಮೇಲು ಗದ್ದಿಗೆ ಸಂಸ್ಥಾನದ ಇಟಗಿಯ ಶ್ರೀ ಗುರುಶಾಂತವೀರ ಶಿವಾಚಾರ್ಯ ಮಹಾಸ್ವಮಿಗಳು, ಮೈನಳ್ಳಿಯ ಉಜ್ಜನೀಯ ಶಾಖಾಮಠದ ಶ್ರೀ ಸಿz್ದೆÃಶ್ವರ ಶಿವಾಚಾರ್ಯ ಮಹಾಸ್ವಮಿಗಳು, ಮಲ್ಲನಕೇರಿ ಶ್ರೀ ಚನ್ನವೀರ ಮಹಾಸ್ವಾಮಿಗಳು ಜಂಟಿಯಾಗಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ರಾಜ್ಯ ಉಪ ಸಭಾಪತಿ ಆನಂದ್ ಜಿಗಜಿಣಿ ಮತ್ತು ಜಿ¯್ಲÁ ಶಾಖೆಯ ಸಭಾಪತಿಗಳಾದ ಸೋಮರೆಡ್ಡಿ ಅಳವಂಡಿ, ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ. ಗೌರವ ಕೋಶಾಧ್ಯP್ಷÀರಾದ ಸುದೀರ ಅವರಾದಿ. ಸದಶ್ಯರಾದ ಡಾ.ಸಿ.ಎಸ್. ಕರಮುಡಿ. ಡಾ.ಮಂಜುನಾಥ ಸಜ್ಜನ್ , ರಾಜೇಶ್ ಯಾವಗಲ್, ಡಾ.ಶಿವನಗೌಡ ಪಾಟೀಲ್ ಉಪಸ್ಥಿತಿತರಿದ್ದರು.
Gadi Kannadiga > State > ರಕ್ತದಾನ ಮಾಡಿದ ಸ್ವಾಮೀಜಿಗಳು
More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
17/03/2023