ಯಮಕನಮರಡಿ : ಸಮೀಪದ ಹೆಬ್ಬಾಳ ಗ್ರಾಮದ ಬಸವಚೇತನ ಸಭಾಭವನದಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರಿಗೆ ಗ್ರಾಮಸ್ಥರು ಸನ್ಮಾ£ಸಿದರು. ಈ ಸಂದರ್ಭದಲ್ಲಿ ಶ್ರೀ ಬಸವಚೇತನ ದೇವರು, ಚನ್ನಬಸಪ್ಪಾ ಖೋತ, ಪ್ರಕಾಶ £ಲಜಿ, ಬಸವರಾಜ £ಲಜಿ, ಅಜೀತ ಮುನ್ನೂಳ್ಳಿ, ಜಯಪಾಲ ಹೊನ್ನವರ, ಬಿಜೆಪಿ ರಾಜ್ಯಕಾರಣಿ ಸದಸ್ಯ ರಾಜನ ಮಠಪತಿ, ಆನಂದ ಕಂಕಣವಾಡಿ, ವಿನಯ ಪಾಟೀಲ, ಶಿವಪುತ್ರ ಮರಡಿ, ಸು£Ãಲ ಚಿಲುಮಿ, ಸ್ವಪ£Ãಲ ಮಠಪತಿ, ಚೇತನ ಪಾಟೀಲ, ಕೆಂಪಣ್ಣಾ ಖೋತ, ಮಲ್ಲರಾಜನ , ಮೊಹಶೀನ ಇನಾಮದಾರ, ಆನಂದ ಕೋಳಿ, ಶಿವಾನಂದ ಪಾಟೀಲ, ಅಜ್ಜಪ್ಪ ಕಾಡÀಗಿ, ಮಹೇಶ ಕಾಡಗಿ, ಕುಶಾಲ ಖೋತ, ಅಜ್ಜಪ್ಪಾ ಚಿಲಮಿ ಹಾಗೂ ಬಸವ ಬಳಗದ ಸದಸ್ಯರು ಉಪಸ್ಥಿತರಿದ್ದರು.
Gadi Kannadiga > Local News > ಸಂಸದ ಅಣ್ಣಾಸಾಹೇಬ ಜೊಲ್ಲೆಯವರಿಗೆ ಸನ್ಮಾನ