ಬೆಳಗಾವಿ: ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘ ಕಮತಗಿ, ಕಂಪ£ಯ ಸರ್ವ ಕಲಾವಿದರಿಗೆ ೧೦೧ನೇ ಪ್ರಯೋಗದ £ಮಿತ್ಯ ಶ್ರೀ ಪ್ರತಿಭಾ ನಾಟ್ಯ ಸಂಘ ಮತ್ತು ಶ್ರೀ ವೀರಭದ್ರೇಶ್ವರ ನಾಟ್ಯ ಸಂಘ ಹಾಗೂ ಪೊಲೀಸ್ ಕಲಾ ಬಳಗದ ವತಿಯಿಂದ ಸನ್ಮಾ£ಸಲಾಯಿತು. ಈ ಸಂದರ್ಭದಲ್ಲಿ ಕಂಪ£ ಮಾಲಿಕರಾದ ಪಾಪು ಕಲ್ಲೂರು, ಹಿರಿಯ ಸಂಗೀತ ಕಲಾವಿದ ಶ್ರೀರಂಗ, ಬಸವರಾಜ ಕಮ್ಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Gadi Kannadiga > Local News > ರಂಗಭೂಮಿ ಕಲಾವಿದರಿಗೆ ಸನ್ಮಾನ
ರಂಗಭೂಮಿ ಕಲಾವಿದರಿಗೆ ಸನ್ಮಾನ
Suresh01/08/2023
posted on

More important news
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡ ಭೇಟಿ
25/09/2023
ಪೌರ ಕಾರ್ಮಿಕರ ದಿನಾಚರಣೆ
23/09/2023
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡದ ಭೇಟಿ
22/09/2023