ಬೆಳಗಾವಿ : ಜಾಗತೀಕ ಲಿಂಗಾಯತ ಮಹಾಸಭಾದ ಬೆಳಗಾವಿ ನಗರ ಘಟಕದ ವತಿಯಿಂದ ಇದೆ ರವಿವಾರ ದಿನಾಂಕ 19 ರಂದು ಬೆಳಗಾವಿಯ ಶಿವಬಸವ ನಗರದಲ್ಲಿರುವ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆಯಲ್ಲಿ ಬೆಳಗಾವಿ ನಗರ ಹಾಗೂ ತಾಲೂಕು ಮಟ್ಟದ ವಿಶ್ವಗುರು ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿದೆ.
ಅತಿ ಹೆಚ್ಚು ವಚನಗಳನ್ನು ಕಂಠಪಾಠ ಮಾಡಿದ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ಪ್ರಮಾಣ ಪತ್ರದೊಂದಿಗೆ ಕ್ರಮವಾಗಿ 3000 , 2000 ಮತ್ತು 1000 ರೂಪಾಯಿಗಳ ನಗದು ಬಹುಮಾನವನ್ನು ನೀಡಲಾಗುವುದು ಹೆಚ್ಚಿನ ವಿವರಗಳಿಗೆ ಸಿ.ಎಂ. ಬೂದಿಹಾಳ 9980385079 ಮತ್ತು ಮಹಾಂತೇಶ ತೋರಣಗಟ್ಟಿ 9964201977 ಇವರನ್ನು ಸಂಪರ್ಕಿಸಬೇಕೆಂದು ಲಿಂಗಾಯಿತ ಮಹಾಸಭಾದ ನಗರ ಘಟಕದ ಅಧ್ಯಕ್ಷ ಎಸ್ .ಜಿ.ಸಿದ್ನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Gadi Kannadiga > State > ಲಿಂಗಾಯತ ಮಹಾಸಭಾದಿಂದ ವಚನ ಕಂಠ ಪಾಠ ಸ್ಪರ್ಧೆ
More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
17/03/2023
ಸಂತೆ ಕರ ಲಿಲಾವು
16/03/2023