ಯಲಬುರ್ಗಾ: ಹಿರಿಯ ಪತ್ರಕರ್ತ ಖಾಜಾವಲಿ ಜರಕುಂಟಿ ನಿದನ.ವಾಗಿರುವದು ಸುದ್ದಿ ಕೇಳಿ ನಂಬಲು ಅಸದ್ಯಾವದ ವಿಷಯವಾಗಿದೆ. ಅದರೆ ದೆವರ ತೀರ್ಮಾನ ಅಂತಿಮ.
ಇವರು ಅನಾರೋಗ್ಯದಿಂದ ಸೋಮವಾರ ಮಧ್ಯಾಹ್ನ 3 ಗಂಟೆಗೆ ನಿಧನ ಹೊಂದಿದ್ದಾರೆ ಎಂದು ತಿಳಿಸಲು ವಿಷಾದ ವ್ಯಕ್ತಪಡಿಸುತ್ತಾ ಇವರ ಅಂತ್ಯಕ್ರಿಯೆಯೂ (ಮಯ್ಯತ್) ಮಂಗಳವಾರ ಮಧ್ಯಾಹ್ನ ಗಂಟೆಗೆ ಯಲಬುರ್ಗಾ ಪಟ್ಟಣದ ಖಬರಸ್ಥಾ ದಲ್ಲಿ ನೆರವೇರಿಸಲಾಯಿತು .
ಖಾಜಾವಲಿ ಜರಾಕುಂಟಿಯವರು ನವೋದಯ ಪತ್ರಿಕೆಯ. ಯಲಬುರ್ಗಾ ತಾಲೂಕ ವರದಿಗಾರರಾಗಿ ಸುಮಾರು ವರ್ಷಗಳಿಂದ ಕೆಲಸ ಮಾಡುತಿದ್ದರು . ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಉಪಾದ್ಯಕ್ಷರಾಗಿ,ಯಲಬುರ್ಗಾ ತಾಲೂಕು ಅಧ್ಯಕ್ಷರಾಗಿ 10 ವರ್ಷ ಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತಿದ್ದರು.
ಇವರ ಕುಟುಂಬದ ವರಿಗೆ ದುಖ:ವನ್ನು ಸಹಿಸಿಕೊಳ್ಳುವ ಶೆಕ್ತಿ ನೀಡಲಿ ಎಂದು ಸೃಷ್ಟಿ ಕರ್ತ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೆವೆ ಎಂದು ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಮುರುಗೇಶ ಬಿ.ಶಿವಪೂಜಿ, ಜಿಲ್ಲಾದ್ಯಕ್ಷ. ಶರಣಪ್ಪ ಗುಮಗೇರಾ .ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಹೆಚ್.ಮಲ್ಲಿಕಾರ್ಜುನ ಹೊಸಕೇರಾ ಜಿಲ್ಲೆ ಯ ಎಲ್ಲಾ ಪತ್ರಕರ್ತರು ತಿಳಿಸಿದ್ದಾರೆ.
ಯಲಬುರ್ಗಾ ಹಿರಿಯ ಪತ್ರಕರ್ತ ಖಾಜಾವಲಿ ಜರಕುಂಟಿ ನಿಧನ

WhatsApp Group
Join Now