ಕೊಪ್ಪಳ ಲೋಕಸಭಾ ಸಂಸದರಿಂದ ಇಂದು ನೂತನ ಅಂಚೆ ಕಛೇರಿಯ ಕಟ್ಟಡದ ಭೂಮಿ ಪೂಜೆಯನ್ನು ಕಾರಣಾಂತರಗಳಿಂದ ಮುಂದೂಡಲ್ಪಟ್ಟ ಬಗ್ಗೆ ಮಾಹಿತಿ

Gadi Kannadiga
WhatsApp Group Join Now

ಕುಷ್ಟಗಿ:- ಇಂದು ತಾಲೂಕಿನ ಗುಮಗೇರಾ ಮತ್ತು ದೋಟಿಹಾಳ ನಲ್ಲಿ ನೂತನ ಅಂಚೆ ಕಛೇರಿಯ ಕಟ್ಟಡದ ಭೂಮಿಪೂಜೆಯನ್ನು ಆಯೋಜನೆ ಮಾಡಲಾಗಿತ್ತು.ಕಾರಣಾಂತರದಿಂದ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಕಾಂಗ್ರೇಸ್ ಪಕ್ಷದ ಕಾರ್ಯಲಯ ಕುಷ್ಟಗಿ ವತಿಯಿಂದ ತಿಳಿಸಿದ್ದಾರೆ.

ಸಂಸದರ ಅನುಮತಿ ಮೇರೆಗೆ ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ

WhatsApp Group Join Now
Telegram Group Join Now
Share This Article
error: Content is protected !!