State

ಬೆಂಗಳೂರಿನಲ್ಲಿoದು ಸತೀಶ್ ಜಾರಕಿಹೊಳಿ ಬೇಟೆಯಾದ ರೆಡ್ಡಿ ಶ್ರೀನಿವಾಸ

WhatsApp Group Join Now
Telegram Group Join Now

ಗಂಗಾವತಿ…ಇಂದು ಬೆಂಗಳೂರಿನಲ್ಲಿ PWD

ಸಚಿವರಾದ ಸತೀಶ್ ಜಾರಕಿಹೊಳಿಯವರನ್ನು ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್ ಅವರು ಬೆಂಗಳೂರಿನಲ್ಲಿ ಹೂಗುಚ್ಚು ನೀಡುವುದರ ಮೂಲಕ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾದರು
ಸತೀಶ್ ಜಾರಕಿಹೊಳಿ ಅವರು ಕೊಪ್ಪಳ ಜಿಲ್ಲೆಯ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಶ್ರಮಿಸಬೇಕು ಹೆಚ್ಚು ಕಾರ್ಯಕರ್ತರು ಶ್ರಮವಹಿಸಬೇಕು ಇನ್ನು ಎರಡು ದಿನದಲ್ಲಿ ನಾನು ಕೊಪ್ಪಳ ಜಿಲ್ಲೆಗೆ ಬರುವೆನು ಎಂದು ರೆಡ್ಡಿ ಶ್ರೀನಿವಾಸ್ ಅವರಿಗೆ ಹೇಳಿದರು
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಶ್ ಬಯ್ಯಪುರ್. ಕೊಪ್ಪಳ ಶಾಸಕ ರಾಘವೇಂದ್ರ ಇಟ್ನಾಳ್. ಹಂಪನಗೌಡ ಬಾದರ್ಲಿ.. ರೆಡ್ಡಿ ಶ್ರೀನಿವಾಸ್ ಹಾಗೂ ಸ್ನೇಹಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
(ವರದಿ ; ಗಂಗಾವತಿ ಹನುಮೇಶ ಬಟಾರಿ)

WhatsApp Group Join Now
Telegram Group Join Now

Related Posts