ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ ಖಾನಾಪುರ ತಾಲೂಕು ಘಟಕದಿಂದ ನಡೆಯುವ 9ನೆಯ ಸಾಹಿತ್ಯ ಸಮ್ಮೇಳನವನ್ನು ಗಂದಿಗವಾಡದಲ್ಲಿ ಇಟ್ಟುಕೊಂಡಿದ್ದು,ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಪ್ರವಚನಕಾರ ಶಿಕ್ಷಕ ಸಾಹಿತಿ ಶ್ರೀ ಮೃತ್ಯುಂಜಯಸ್ವಾಮಿ ಹಿರೇಮಠ ಇವರನ್ನು ಆಯ್ಕೆ ಮಾಡಿರುವುದು ಖುಷಿಯಾಗಿದೆ. ಆದಕಾರಣ ಬೆಳಗಾವಿಯ ರಾಮತೀರ್ಥ ನಗರದ ತನ್ಮಯ ಚಿಂತನ ಚಾವಡಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸ.ರಾ.ಸುಳಕುಡೆ, ಎಂ.ವಾಯ್.ಮೆಣಸಿನಕಾಯಿ, ಪ್ರೊ. ದೊಡಬಂಗಿ ಹಾಗೂ ವಿಜಯ ಮುಚಳಂಬಿ ಮುಂತಾದವರು ಇದ್ದರು.
ಸರ್ವಾಧ್ಯಕ್ಷ ಮೃತ್ಯುಂಜಯಸ್ವಾಮಿ ಹಿರೇಮಠ
Related Posts
State News
India
No Content Available
World
ಲಿಂಗಾಯತವು ಸ್ವತಂತ್ರ ಧರ್ಮದ ಮಾನ್ಯತೆ ಹೊಂದುವ ಅರ್ಹತೆ ಹೊಂದಿದೆ; ಡಾ.ಗುರುಪಾದ ಮರಿಗುದ್ದಿ
ಬೆಳಗಾವಿ : ಭಾರತದಲ್ಲಿ ಜೈನ ಮತ್ತು ಬೌದ್ಧ ಧರ್ಮ ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಲಾಗಿದೆ.…
Technology News
No Content Available
Health & Fitness
No Content Available