World

ಸರ್ವಾಧ್ಯಕ್ಷ ಮೃತ್ಯುಂಜಯಸ್ವಾಮಿ ಹಿರೇಮಠ

WhatsApp Group Join Now
Telegram Group Join Now

ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ ಖಾನಾಪುರ ತಾಲೂಕು ಘಟಕದಿಂದ ನಡೆಯುವ 9ನೆಯ ಸಾಹಿತ್ಯ ಸಮ್ಮೇಳನವನ್ನು ಗಂದಿಗವಾಡದಲ್ಲಿ ಇಟ್ಟುಕೊಂಡಿದ್ದು,ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಪ್ರವಚನಕಾರ ಶಿಕ್ಷಕ ಸಾಹಿತಿ ಶ್ರೀ ಮೃತ್ಯುಂಜಯಸ್ವಾಮಿ ಹಿರೇಮಠ ಇವರನ್ನು ಆಯ್ಕೆ ಮಾಡಿರುವುದು ಖುಷಿಯಾಗಿದೆ. ಆದಕಾರಣ ಬೆಳಗಾವಿಯ ರಾಮತೀರ್ಥ ನಗರದ ತನ್ಮಯ ಚಿಂತನ ಚಾವಡಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸ.ರಾ.ಸುಳಕುಡೆ, ಎಂ.ವಾಯ್.ಮೆಣಸಿನಕಾಯಿ, ಪ್ರೊ. ದೊಡಬಂಗಿ ಹಾಗೂ ವಿಜಯ ಮುಚಳಂಬಿ ಮುಂತಾದವರು ಇದ್ದರು.

WhatsApp Group Join Now
Telegram Group Join Now

Related Posts